Select Your Language

Notifications

webdunia
webdunia
webdunia
webdunia

ಅನಿಲ ಸೋರಿಕೆ ಹಿನ್ನಲೆ; ಕೇರಳದ 8 ಮಂದಿ ಪ್ರವಾಸಿಗರು ಸಾವು

ಅನಿಲ ಸೋರಿಕೆ ಹಿನ್ನಲೆ; ಕೇರಳದ 8 ಮಂದಿ ಪ್ರವಾಸಿಗರು ಸಾವು
ಕಠ್ಮಂಡು , ಬುಧವಾರ, 22 ಜನವರಿ 2020 (06:26 IST)
ಕಠ್ಮಂಡು: ಅನಿಲ ಸೋರಿಕೆಯಾದ ಹಿನ್ನಲೆಯಲ್ಲಿ ನೇಪಾಳದ ದಾಮನ್ ರೆಸಾರ್ಟ್ ಯೊಂದರಲ್ಲಿ  ನಾಲ್ವರು ಮಕ್ಕಳು ಸೇರಿ ಒಟ್ಟು 8 ಮಂದಿ ಕೇರಳದ ಪ್ರವಾಸಿಗರು ಮೃತಪಟ್ಟಿದ್ದಾರೆ.



ಕೇರಳದಿಂದ ಒಟ್ಟು 15 ಜನರ ತಂಡವು ನೇಪಾಳಕ್ಕೆ ಪ್ರವಾಸಕ್ಕೆಂದು ಬಂದಿದ್ದು, ಎವೆರೆಸ್ಟ್ ಪನೋರಮಾ  ಎಂಬ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಕೊಠಡಿ ಬೆಚ್ಚಗೆ ಇರಲು ಗ್ಯಾಸ್ ಹೀಟರ್ ಆನ್ ಮಾಡಿದ್ದು ಹೀಟರ್ ಕೆಟ್ಟು ಗ್ಯಾಸ್ ಹೊರಗೆ ಬಂದಿದ್ದ ಕಾರಣ ಅಲ್ಲಿದವರಿಗೆ ಉಸಿರುಗಟ್ಟಿದೆ.


ತಕ್ಷಣ ಅವರನ್ನು ಏರ್ ಲಿಪ್ಟ್ ಮೂಲಕ ಎಚ್.ಎ.ಎಂ.ಎಸ್. ಆಸ್ಪತ್ರೆ  ಸಾಗಿಸುವಾಗ ದಾರಿ ಮಧ್ಯದಲ್ಲಿಯೇ 8 ಮಂದಿ ಮೃತಪಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಹಂಚಿಕೆ ಮಾಡಿದ್ರೆ ಪಕ್ಷ ಉಳಿಯುತ್ತೆ ಎಂದ ಕಾಂಗ್ರೆಸ್ ಮುಖಂಡ