Webdunia - Bharat's app for daily news and videos

Install App

ಬೆಳಗಿನ ಜಾವವೇ ಮನುಷ್ಯ ಸಾಯಲು ಕಾರಣವೇನು?

Webdunia
ಭಾನುವಾರ, 9 ಅಕ್ಟೋಬರ್ 2022 (08:50 IST)
WD
ಬೆಂಗಳೂರು: ವಯಸ್ಸಾದ ವ್ಯಕ್ತಿಗಳು ರಾತ್ರಿ ಮಲಗಿದವರು ಬೆಳಗ್ಗಿನ ವೇಳೆಗೆ ಇಹಲೋಕಕ್ಕೆ ತೆರಳುವ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ.

ಅಸಲಿಗೆ ಈ ರೀತಿ ಬೆಳಗಿನ ಜಾವವೇ ಮನುಷ್ಯರು ಹೆಚ್ಚಾಗಿ ಸಾಯುವುದಕ್ಕೆ ಕಾರಣವೇನು ಗೊತ್ತಾ? ಬೆಳಗಿನ ಹೊತ್ತು ಅಂದರೆ ಮುಂಜಾನೆ 3 ಗಂಟೆಯ ಬಳಿಕ ನಮ್ಮ ದೇಹ ದುರ್ಬಲವಾಗಿರುತ್ತದಂತೆ.

ಅದೇ ಕಾರಣಕ್ಕೆ ಹೆಚ್ಚಿನ ಜನರು ನಿದ್ರಾವಸ್ಥೆಯಲ್ಲಿದ್ದಾಗಲೇ ಬೆಳಗಿನ ಜಾವವೇ ಪ್ರಾಣ ಬಿಡುತ್ತಾರೆ ಎನ್ನಲಾಗಿದೆ. ಇದು ವೈಜ್ಞಾನಿಕವಾಗಿರುವ ನಂಬಿಕೆ.
-Edited by Rajesh Patil

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments