Webdunia - Bharat's app for daily news and videos

Install App

ಹಸಿವು ತಡೆದುಕೊಂಡರೆ ದೇಹದಲ್ಲಿ ಏನೇನಾಗುತ್ತೆ?

Webdunia
ಶನಿವಾರ, 30 ಮೇ 2020 (15:28 IST)
ದೇಹದ ಚೈತನ್ಯಕ್ಕೆ ಊಟ, ತಿಂಡಿ, ಹಣ್ಣುಗಳ ಸೇವನೆ ಅವಶ್ಯ. ಆದರೆ ಹಸಿವು ತಡೆದುಕೊಂಡರೆ ಹೀಗೆಲ್ಲಾ ಆಗುತ್ತದೆ.

ನಿಮಗೆ ಹಸಿವು ಆಗಿದ್ದಾಗಲೂ ಊಟ, ತಿಂಡಿ ಮಾಡದಿದ್ದರೆ ಶರೀರದ ಮೇಲೆ ಅದು ಪರಿಣಾಮ ಬೀರಿ ದುರ್ಬಲತೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಹೊಟ್ಟೆ ನೋವು, ತಲೆ ಸುತ್ತೋದಕ್ಕೆ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ.

ಕೆಲವೊಂದು ಬಾರಿ ಅಜೀರ್ಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ.

ಅಜೀರ್ಣದ ಕಾರಣದಿಂದ ಹೊಟ್ಟೆ ನೋವು ನಿಮಗೆ ಬಂದಿದ್ದರೆ ಅದನ್ನು ನೀವು ಹಸಿವಿನಿಂದಲೇ ಹೊಟ್ಟೆ ನೋವಾಗುತ್ತದೆ ಎಂದು ಭಾವಿಸಬಾರದು. ಹಾಗೊಂದು ವೇಳೆ ತಪ್ಪು ಗ್ರಹಿಕೆಯಿಂದ ಹೆಚ್ಚು ಆಹಾರ ಸೇವನೆ ಮಾಡಿದರೂ ಅದೂ ಸಹ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments