Webdunia - Bharat's app for daily news and videos

Install App

ಕಾಲು ಪಾದಗಳ ತುರಿಕೆ ನಿವಾರಣೆಗೆ ಈ ಮನೆಮದ್ದನ್ನು ಬಳಸಿ

Webdunia
ಮಂಗಳವಾರ, 2 ಜುಲೈ 2019 (10:15 IST)
ಬೆಂಗಳೂರು : ಕಾಲಿನ ಪಾದ ತೇವಾಂಶದಿದ ಕೂಡಿದಾಗ ಅಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ. ಇದರಿಂದ ಕಾಲಿನಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಈ ತುರಿಕೆ ನಿವಾರಣೆಗೆ ಇಲ್ಲಿದೆ ಮನೆಮದ್ದು.



* ಬಿಸಿ ನೀರಿಗೆ ಉಪ್ಪು ಹಾಕಿ 20 ನಿಮಿಷ ಕಾಲನ್ನು ನೀರಿನಲ್ಲಿ ಇಡಿ. ನಂತರ, ತಣ್ಣೀರಿನಿಂದ ತೊಳೆದು, ಒಣಗಿರುವ ಟವಲ್‍ ನಲ್ಲಿ ನೀರು ಉಳಿಯದಂತೆ ಒರೆಸಿ. ಇದರಿಂದ ನಿಮ್ಮ ಪಾದಕ್ಕೆ ಹಗುರವೆನಿಸುತ್ತದೆ. ವಾರದಲ್ಲಿ 3-4 ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

 

* ಒಂದು ಚಮಚ ವಿನಿಗರ್ ಅನ್ನು ನೀರಿಗೆ ಹಾಕಿ. ಕಾಲುಗಳನ್ನು 20 ನಿಮಿಷ ಇಟ್ಟುಕೊಂಡರೆ ಕಾಲುಗಳ ಉರಿಯೂತ ಕಡಿಮೆ ಆಗುತ್ತದೆ. ವಿನಿಗರ್ ‍ನಲ್ಲಿ ಆಂಟಿಸೆಪ್ಟಿಕ್ ಅಂಶ ನೋವನ್ನು ನಿವಾರಣೆ ಮಾಡುತ್ತದೆ.

 

*ಮೊಸರನ್ನು ತುರಿಕೆ ಕಂಡುಬರುವ ಜಾಗಕ್ಕೆ ಹಚ್ಚಿ. ಇದರಿಂದ ತುರಿಕೆಗೆ ಕಾರಣವಾದ ಶಿಲೀಂಧ್ರಗಳನ್ನು ಕಡಿಮೆ ಮಾಡುತ್ತದೆ.

 

* ಬೆಳ್ಳುಳ್ಳಿಯನ್ನು 2-3 ಚಮಚ ಆಲೀವ್ ಆಯಿಲ್ ಜೊತೆ ಮಿಕ್ಸ್‍ ಮಾಡಿ. ತುರಿಕೆ ಇರುವ ಜಾಗಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments