Select Your Language

Notifications

webdunia
webdunia
webdunia
webdunia

ಕೊರೊನಾದಿಂದ ವ್ಯಕ್ತಿ ಸಾವು ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕನ ಬಂಧನ

ಕೊರೊನಾದಿಂದ ವ್ಯಕ್ತಿ ಸಾವು ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕನ ಬಂಧನ
ಮಂಡ್ಯ , ಶುಕ್ರವಾರ, 17 ಏಪ್ರಿಲ್ 2020 (10:26 IST)
ಮಂಡ್ಯ : ಕೊರೊನಾದಿಂದ ವ್ಯಕ್ತಿ ಸಾವು ಎಂದು ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನಲೆಯಲ್ಲಿ  ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.


ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ನಿವಾಸಿಮುತ್ತುರಾಜ್(19) ಸುಳ್ಳು ಸುದ್ದಿ ಹಬ್ಬಿಸಿದ ಯುವಕ. ಈತನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.


ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಅನೇಕರು ಸಾವನಪ್ಪಿದ್ದಾರೆ. ಈ ಮಧ್ಯೆ ಇದೀಗ ಯುವಕನೊಬ್ಬ ಕೊರೊನಾದಿಂದ ವ್ಯಕ್ತಿ ಸಾವು ಎಂದು ಸುಳ್ಳು ಸುದ್ದಿ ನೀಡಿದ್ದಾನೆ. ಈ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾದಂತೆ ಎಡಿಟ್ ಮಾಡಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರಿಗೆ ನೀಡಿದ್ದ ಭರವಸೆ ಈಡೇರಿಸದ ಸಚಿವರು; ಬೀದಿಗಿಳಿದು ಲಾಕ್ ಡೌನ್ ಉಲ್ಲಂಘಿಸಿದ ಜನರು