Webdunia - Bharat's app for daily news and videos

Install App

ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ತಿನ್ನುವುದರ ಲಾಭ ಗೊತ್ತೆ..?

geetha
ಭಾನುವಾರ, 3 ಮಾರ್ಚ್ 2024 (21:01 IST)
ಬೆಂಗಳೂರು- ತುಳಸಿ ಗಿಡಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಮಹತ್ವ ಇದೆ.ಒಂದು ಇತಿಹಾಸವು ಇದೆ.ತುಳಸಿ ಗಿಡಕ್ಕೆ ಬೆಳ್ಳಿಗೆ ಪೂಜೆ ಮಾಡಿದ್ರೆ ತುಳಸಿ ಮಾತೆ ಮುಟ್ಟಿದೆಲ್ಲ ಬಂಗಾರ ಮಾಡುತ್ತಾಳೆ.ಅದೇ ರೀತಿ ತುಳಸಿಯಿಂದ ಹಲವು ರೀತಿಯ ಪ್ರಯೋಜಮಗಳಿವೆ.
 
ಗಂಟಲು ನೋವು ಇದ್ದವರು ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲ್ಲೆಯ ಜೊತೆ ಉಪ್ಪು ,ಮೆಣಸಿನ ಜೊತೆ ತಿಂದರೆ ಗಂಟಲು ನೋವು,ಶೀತ ವಾಸಿಯಾಗುವುದು .ಅಷ್ಟೇ ಅಲ್ಲದೇ ಅನೇಕ ರೀತಿಯ ಆರೋಗ್ಯ ಲಾಭ ತುಳಸಿ ಗಿಡ ಮೂಲಿಕೆಯಲ್ಲಿ ಇದೆ.
 
ತುಳಸಿ ಎಲೆ ತಿನ್ನುವುದರಿಂದ ಬಾಯಯಿ‌ ದುರ್ವಾಸನೆ ಕಡಿಮೆಯಾಗುವುದು ,ಜೀರ್ಣಕ್ರಿಯೆಯೂ ಚನ್ನಾಗಿ ಇರುವುದು. ಯಾವುದೇ ರೋಗವು ಸುಲಭವಾಗಿ ದೇಹ ಪ್ರವೇಶಿಸುವುದಿಲ್ಲ.ತುಳಸಿ ಗಿಡ ಪೂಜೆಗೆ ಮಾತ್ರ ಸೀಮಿತವಲ್ಲ.ತುಳಸಿ ಗಿಡದಿಂದ ಆರೋಗ್ಯದ ಲಾಭವು ಇರುವುದು.ತುಳಸಿಯ ಮನೆಮದ್ದು ಎಲ್ಲರಿಗೂ ಉಪಯೋಗ.ತುಳಸಿ ಗಿಡ ಮನೆಯ ಮುಂದೆನೇ ಇರುವುದರಿಂದ ಶೀತ,ಗಂಟಲು ನೋವು ಇದ್ದವರು ಆಸ್ಪತ್ರೆಗೆ ಹೋಗದೇ ತುಳಸಿಯನ್ನ ಬಳಸಿಕೊಂಡು ಆರೋಗ್ಯವನ್ನ ಅಂಗೈಯಲ್ಲಿ ಕಾಪಾಡಿಕೊಲ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments