Webdunia - Bharat's app for daily news and videos

Install App

ಮಧುಮೇಹ ರೋಗಿಗಳಿಗೆ ಯಾವುದು ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ

Webdunia
ಭಾನುವಾರ, 15 ಜುಲೈ 2018 (06:44 IST)
ಬೆಂಗಳೂರು : ದೇಹದ ಕಾರ್ಯಚಟುವಟಿಕೆಗಳು ಸರಾಗವಾಗಿ ನಡೆಯಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. ಆದರೆ ಆಶ್ಚರ್ಯವೆಂದರೆ ಕೆಲವು ಹಣ್ಣುಗಳಲ್ಲಿ ಅತಿಯಾದ ಸಕ್ಕರೆ ಅಂಶವಿರುವುದರಿಂದ ಅದನ್ನು ಮಧುಮೇಹ ರೋಗಿಗಳು ಸೇವಿಸಬಾರದು. ಆದ್ದರಿಂದ ಯಾವ ಹಣ್ಣುಗಳು ಮಧುಮೇಹ ರೋಗಿಗಳಿಗೆ ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


ಉತ್ತಮ ಡಯಾಬಿಟೀಸ್ ಡಯಟ್ ಗಾಗಿ ಈ ಕೆಳಗಿನ ಹಣ್ಣುಗಳು ಅತ್ಯುತ್ತಮಕಾರಿಯಾಗಿದೆ ಮತ್ತು ಇವುಗಳಲ್ಲಿ ಹೈ ಆಂಟಿ ಆಕ್ಸಿಡೆಂಟ್ ಗಳೂ ಕೂಡ ಇದೆ.

• ದ್ರಾಕ್ಷಿ
• ಸೇಬು ಹಣ್ಣುಗಳು
• ಬೆರ್ರೀ
• ಪಪ್ಪಾಯ
• ಏಪ್ರಿಕಾಟ್ಸ್
• ಕ್ಯಾಂಟಲೋಪ್
• ಮಾವಿನ ಹಣ್ಣು
• ಅನಾನಸ್ ಅಥವಾ ಪರಂಗಿ
• ಸಿಟ್ರಸ್ ಹಣ್ಣುಗಳು

ಆದರೆ ಒಣಗಿದ ಹಣ್ಣುಗಳು ಸಕ್ಕರೆಯಿಂದ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಮತ್ತು ತಾಜಾ ಹಣ್ಣುಗಳಿಗೆ ಹೋಲಿಸಿದರೆ ಒಂದರಲ್ಲಿ ಮೂರನೇ ಭಾಗದಷ್ಟು ಹೆಚ್ಚು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಆದ್ದರಿಂದ   ಒಣಗಿದ ಹಣ್ಣುಗಳು, ಮತ್ತು ಹಣ್ಣಿನ ರಸಗಳು ಮದುಮೇಹಿಗಳು ಸೇವನೆ ಮಾಡುವುದು ಒಳ್ಳೆಯದಲ್ಲ. ಇವುಗಳು ದೇಹದಲ್ಲಿ ಬೇಗನೆ ಹೀರಿಹೋಗುತ್ತವೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಎಂದು ಅಮೇರಿಕಾದ ಡಯಾಬಿಟೀಸ್ ಅಸೋಸಿಯೇಷನ್ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

ಮುಂದಿನ ಸುದ್ದಿ
Show comments