Select Your Language

Notifications

webdunia
webdunia
webdunia
webdunia

ಗಂಟಲು ಕೆರೆತಕ್ಕೆ ರಾಮಬಾಣ ಶುಂಠಿ ಪಾನಕ

ಗಂಟಲು ಕೆರೆತಕ್ಕೆ ರಾಮಬಾಣ ಶುಂಠಿ ಪಾನಕ
ದೆಹಲಿ , ಗುರುವಾರ, 24 ಮಾರ್ಚ್ 2022 (12:02 IST)
ಈ ಪಾನಕವು ನಾಲಿಗೆಗೆ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇಯೇ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಗಂಟಲು ಕೆರೆತಕ್ಕೆ ಶುಂಠಿ ಪಾನಕ ಮಾಡಿ ಸವಿಯ ಬಹುದಾಗಿದೆ.

ಬೇಕಾಗುವ ಸಾಮಗ್ರಿಗಳ ಪಟ್ಟಿಗಳ ಜೊತೆಗೆ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

* ಶುಂಠಿ ಜಜ್ಜಿ ತೆಗೆದ ರಸ- 3 ಚಮಚ
* ಕಾಳುಮೆಣಸಿನ ಪುಡಿ- 1 ಚಮಚ
* ನಿಂಬೆರಸ- 3 ಚಮಚ
* ಬೆಲ್ಲ – ರಚಿಗೆ ತಕ್ಕಷ್ಟು

ಮಾಡುವ ವಿಧಾನ

* ಒಂದು ಪಾತ್ರೆಯಲ್ಲಿ ಶುಂಠಿ ರಸ, ಕಾಳುಮೆಣಸಿನ ಪುಡಿ, ನಿಂಬೆರಸ, ಪುಡಿ ಮಾಡಿದ ಬೆಲ್ಲವನ್ನು ಹಾಕಿ

* ನಂತರ ಅದಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕುಡಿಯಲು ಕೊಡಿ. ರುಚಿಯಾಗಿರುವ ಹಾಗೂ ಆರೋಗ್ಯಕರವಾದ ಶುಂಠಿ ಪಾನಕ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರವಾದ ರಾಗಿ ಮಾಲ್ಟ್ ಪ್ರತಿನಿತ್ಯ ಸೇವಿಸಿ