Select Your Language

Notifications

webdunia
webdunia
webdunia
webdunia

ಉಗುರುಸುತ್ತು ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ

ಉಗುರುಸುತ್ತು ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಸೋಮವಾರ, 10 ಆಗಸ್ಟ್ 2020 (08:28 IST)
ಬೆಂಗಳೂರು : ಬೆರಳಿನಲ್ಲಿ ಕೊಳೆ ಕುಳಿತುಕೊಳ್ಳುವುದರಿಂದ ಉಗುರುಸುತ್ತು ಆಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಇದನ್ನು ವಾಸಿ ಮಾಡಲು ಈ ಮನೆಮದ್ದನ್ನು ಬಳಸಿ.

ಬೇವಿನ ಎಲೆ ಮತ್ತು ಅಗಸೆ ಬೀಜವನ್ನು ಅರೆದು ಪೇಸ್ಟ್ ತಯಾರಿಸಿ ಅದನ್ನು ಉಗುರು ಸುತ್ತು ಆದ ಜಾಗದಲ್ಲಿ ಹಚ್ಚಿದರೆ ತಕ್ಷಣ ನೋವು ಕಡಿಮೆಯಾಗುತ್ತದೆ. ವೀಳ್ಯದೆಲೆಯನ್ನು ಬಿಸಿ ಮಾಡಿ ಬೆರಳಿಗೆ ಕಟ್ಟಿದರೆ ಉಗುರು ಸುತ್ತು ಗುಣವಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ತಲೆ ಬಾಚುವಾಗ ಈ ತಪ್ಪನ್ನು ಮಾಡಲೇಬಾರದು