Select Your Language

Notifications

webdunia
webdunia
webdunia
webdunia

ಜೇನುಹುಳ ಕಡಿದ ಜಾಗದಲ್ಲಿ ತುರಿಕೆ ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ

ಜೇನುಹುಳ ಕಡಿದ ಜಾಗದಲ್ಲಿ ತುರಿಕೆ ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಭಾನುವಾರ, 2 ಆಗಸ್ಟ್ 2020 (09:03 IST)
ಬೆಂಗಳೂರು : ಜೇನುಹುಳಗಳು ಕಡಿದಾಗ ಅಲ್ಲಿ ಚರ್ಮ ದಪ್ಪವಾಗಿ ತುರಿಕೆ ಉಂಟಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಅದರಿಂದ ನೋವು ಶುರುವಾಗುತ್ತದೆ. ಆದರಕಾರಣ ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

ಜೇನುಹುಳ ಕಡಿದ ಜಾಗದಲ್ಲಿ ಚರ್ಮ ದಪ್ಪಗಾಗಿ ತುರಿಕೆ ಉಂಟಾಗುತ್ತಿದ್ದಲ್ಲಿ ಅಲ್ಲಿ ನೆನೆಸಿದ ಮುರುಗಲಿನ ಪೇಸ್ಟ್ ನ್ನು ಹಚ್ಚುವುದರಿಂದ ಸಮಸ್ಯೆ ಬೇಗನೆ ಕಡಿಮೆ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಳೆ ಹಲಸಿನ ಕಾಯಿ ಪಲ್ಯ