Select Your Language

Notifications

webdunia
webdunia
webdunia
webdunia

ಮಂಜಿಸ್ತಾ ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಮಂಜಿಸ್ತಾ ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ
ಬೆಂಗಳೂರು , ಭಾನುವಾರ, 2 ಮೇ 2021 (06:49 IST)
ಬೆಂಗಳೂರು : ಮಂಜಿಸ್ತಾ ಒಂದು  ಔಷಧದ‍  ಬಳ್ಳಿ. ಇದನ್ನು ಆಯುರ್ವೆದದ ಚಿಕಿತ್ಸೆಗೆ ಬಳಸುತ್ತಾರೆ. ಮಂಜಿಸ್ತಾದಲ್ಲಿ ಆ್ಯಂಟಿ ವೈರಲ್, ಕ್ಯಾನ್ಸರ್ ವಿರೋಧಿ, ಉರಿಯೂತದ ಗುಣಗಳು ಕಂಡುಬರುತ್ತದೆ.  ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.

*ಇದರಲ್ಲಿ ಆ್ಯಂಟಿ ವೈರಲ್ ಗುಣಗಳಿರುವುದರಿಂದ ಇದು ಬದಲಾಗುತ್ತಿರುವ ಋತುವಿನಲ್ಲಿ ಸಂಭವಿಸುವ ರೋಗಗಳಿಗೆ ಪರಿಹಾರ ನೀಡುತ್ತದೆ. ಜ್ವರಕ್ಕೆ ಇದು ಉತ್ತಮವಾದ ಔಷಧಿ.

*ಇದು ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಮಂಜಿಸ್ತಾ ಪುಡಿಗೆ ಜೇನುತುಪ್ಪ ಬೆರೆಸಿ  ಮುಖಕ್ಕೆ ಹಚ್ಚಿ ಕೈಗಳಿಂದ ಮಸಾಜ್ ಮಾಡಿ ತಣ್ಣೀರಿನಿಂದ ವಾಶ್ ಮಾಡಿ.

*ಇದು ಕೂದಲಿಗೂ ಕೂಡ ತುಂಬಾ ಪ್ರಯೋಜನಕಾರಿ. ಇದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಮತ್ತು ಕೂದಲನ್ನು ಬಲಗಳಿಸುತ್ತದೆ.

*ಇದು ಮಧುಮೇಹ ಸಮಸ್ಯೆಗೆ ರಾಮಾಬಾಣ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಇದಕ್ಕೆ ಒಂಶುಂಠಿ, ಕರಿಮೆಣಸು ಮತ್ತು ಜೇನುತುಪ್ಪ ಸೇರಿಸಿ ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದ್ದವಾಗಿ ಬೆಳೆಯಲು ವಾರದಲ್ಲಿ 3 ಬಾರಿ ಈ ಎಣ್ಣೆಯನ್ನು ಹಚ್ಚಿ