Select Your Language

Notifications

webdunia
webdunia
webdunia
webdunia

ರಕ್ತಬೇಧಿಯಾಗುತ್ತಿದ್ದರೆ ಈ ಬೀಜವನ್ನು ಸೇವಿಸಿ

ರಕ್ತಬೇಧಿಯಾಗುತ್ತಿದ್ದರೆ ಈ ಬೀಜವನ್ನು ಸೇವಿಸಿ
ಬೆಂಗಳೂರು , ಬುಧವಾರ, 2 ಸೆಪ್ಟಂಬರ್ 2020 (09:09 IST)
ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಹೊಟ್ಟೆಯಲ್ಲಿ ಸಮಸ್ಯೆಯಾಗಿ ಬೇಧಿಯಾಗುತ್ತದೆ. ಕೆಲವರಿಗೆ ರಕ್ತ ಬೇಧಿಯಾಗುವ ಸಂಭವಿದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.

1 ಚಮಚ ಕಾಮಕಸ್ತೂರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬಳಿಕ ರುಬ್ಬಿ ಕುಡಿಯುವುದರಿಂದ ರಕ್ತಬೇಧಿಯಾಗುವುದು ಕಡಿಮೆಯಾಗುತ್ತದೆ. ಹಾಗೂ ಹೊಟ್ಟೆಯ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಅಲ್ಲದೇ ಕಾಮಕಸ್ತೂರಿ ಗಿಡ ಹೂಗಳನ್ನು ಸೇವಿಸುವುದರಿಂದ  ಕೀರ್ಣಕ್ರಿಯೆ ಉತ್ತಮವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯ ಹಿಂದಿನ ದಿನ ಅಪ್ಪಿತಪ್ಪಿಯೂ ಈ ಸೌಂದರ್ಯ ಚಿಕಿತ್ಸೆಗಳನ್ನು ಬಳಸಬೇಡಿ