Select Your Language

Notifications

webdunia
webdunia
webdunia
webdunia

ಆಮ್ಲೀಯತೆ ಸಮಸ್ಯೆ ದೂರವಾಗಲು ಊಟದ ಬಳಿಕ ಈ ಎಲೆಯನ್ನು ತಿನ್ನಿ

ಆಮ್ಲೀಯತೆ ಸಮಸ್ಯೆ ದೂರವಾಗಲು ಊಟದ ಬಳಿಕ ಈ ಎಲೆಯನ್ನು ತಿನ್ನಿ
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (08:30 IST)
ಬೆಂಗಳೂರು : ಊಟದಲ್ಲಿ ವ್ಯತ್ಯಾಸವಾದಾಗ ಕೆಲವರಿಗೆ ಆಮ್ಲೀಯತೆ ಸಮಸ್ಯೆ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ.

ಊಟದ ನಂತರ ಕೆಲವು ತುಳಸಿ ಎಲೆಗಳನ್ನು ಅಗೆದು ತಿನ್ನಿ. ಇದು ಕೇವಲ ಆಂಟಾಸಿಡ್ ಆಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲ ಇದು ದೇಹದ ಆಹಾರವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೇ ಹೊಟ್ಟೆಯ ಹುಣ್ಣುಗಳು ಆಗುವುದನ್ನು ತಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಟಿಗಳ ಅಂದವನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ