Select Your Language

Notifications

webdunia
webdunia
webdunia
webdunia

ಕಣ‍್ಣು ಉರಿಯಿಂದ ನಿದ್ರೆ ಮಾಡಲು ಆಗದಿದ್ದರೆ ಸೌತೆಕಾಯಿಯಿಂದ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು , ಭಾನುವಾರ, 15 ಮಾರ್ಚ್ 2020 (07:40 IST)
ಬೆಂಗಳೂರು : ಸೌತೆಕಾಯಿಯಿಂದ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಸೌತೆಕಾಯಿಯಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ.

ಜೀರ್ಣಶಕ್ತಿ ಸಮಸ್ಯೆ ಇರುವವರು ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು.

 

ಕಣ‍್ಣು ಉರಿಯಿಂದ ನಿದ್ರೆ ಮಾಡಲು ಆಗದಿದ್ದರೆ ಸೌತೆಕಾಯಿ ತಿರುಳಿನಿಂದ ಅಂಗಾಲನ್ನು ಉಜ್ಜಿಕೊಂಡರೆ  ಕಣ‍್ಣು ಉರಿ ಕಡಿಮೆಯಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನೆತ್ತಿಯ ಮೇಲಿನ ಒಣ ಪದರಗಳನ್ನು ತೊಡೆದುಹಾಕಲು ಈ ಪೇಸ್ಟ್ ಹಚ್ಚಿ