Select Your Language

Notifications

webdunia
webdunia
webdunia
webdunia

ಸರ್ಪದೋಷ ನಿವಾರಣೆಯಾಗಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಈ ಚಿಕ್ಕ ಕೆಲಸ ಮಾಡಿ

ಸರ್ಪದೋಷ ನಿವಾರಣೆಯಾಗಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಈ ಚಿಕ್ಕ ಕೆಲಸ ಮಾಡಿ
ಬೆಂಗಳೂರು , ಭಾನುವಾರ, 15 ಮಾರ್ಚ್ 2020 (06:31 IST)
ಬೆಂಗಳೂರು : ಕೆಲವರಿಗೆ ಸರ್ಪದೋಷವಿರುತ್ತದೆ. ಅಂತವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮಗಿರುವ ಸರ್ಪದೋಷಗಳೆಲ್ಲಾ ನಿವಾರಣೆಯಾಗುತ್ತದೆ.


ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಮೊದಲಿಗೆ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಗರುಡ ಧ್ವಜಕ್ಕೆ ನಮಸ್ಕಾರ ಮಾಡಿ ಸರ್ಪದೋಷ ಕಳೆಯುವಂತೆ ಬೇಡಿಕೊಳ್ಳಬೇಕು. ಇದರಿಂದ ಸರ್ಪಗಳ ಅನುಗ್ರಹ ದೊರೆಯುತ್ತದೆ. ಆಗ  ನಿಮಗಿರುವ ಎಲ್ಲಾ ಸರ್ಪ ದೋಷಗಳೆಲ್ಲಾ ಕಳೆದು ನೀವು ಅಭಿವೃದ್ಧಿ ಹೊಂದುತ್ತೀರಿ.  

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರದಂದು ಈ ತಪ್ಪನ್ನು ಮಾಡಿದರೆ ಸಂತಾನ ಭಾಗ್ಯ ಲಭಿಸಲ್ಲ