Select Your Language

Notifications

webdunia
webdunia
webdunia
webdunia

ಪ್ರತಿದಿನ ಈ ನಾಮವನ್ನು ಪಠಿಸಿದರೆ ಜೀವನದಲ್ಲಿ ಏಳಿಗೆ ಕಾಣಬಹುದು

ಪ್ರತಿದಿನ ಈ ನಾಮವನ್ನು ಪಠಿಸಿದರೆ ಜೀವನದಲ್ಲಿ ಏಳಿಗೆ ಕಾಣಬಹುದು
ಬೆಂಗಳೂರು , ಬುಧವಾರ, 24 ಫೆಬ್ರವರಿ 2021 (06:16 IST)
ಬೆಂಗಳೂರು : ಲಕ್ಷ್ಮಿ ದೇವಿಯ ಅನುಗ್ರಹ ಸಿಕ್ಕರೆ ಚಿನ್ನ ಹಾಗೂ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಜೀವನದಲ್ಲಿ ಏಳಿಗೆ ಕಾಣಬಹುದು. ಅದಕ್ಕಾಗಿ  ಪ್ರತಿದಿನ ಈ ನಾಮವನ್ನು ಪಠಿಸಿ.

ಪ್ರತಿದಿನ ಲಕ್ಷ್ಮಿ ದೇವಿಯ ಅಷ್ಟೋತ್ತರ ನಾಮಾವಳಿಗಳಲ್ಲಿ 84ನೇಯ ನಾಮವಾದ “ ಓಂ ಹೇಮಮಾಲಿನೈ ನಮಃ” ಇದನ್ನು ಪ್ರತಿದಿನ ಮನಸ್ಸಿನಲ್ಲಿ 21 ಬಾರಿ ಹೇಳಿಕೊಂಡರೆ ನೀವು ಕಷ್ಟಕಾಲದಲ್ಲಿ ಇಟ್ಟು ಚಿನ್ನ ನಿಮ್ಮ ಕೈಸೇರುತ್ತದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ವೃದ್ಧಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಭಾಗದ ತುಟಿಯ ಬಣ‍್ಣ ಕಪ್ಪಾಗಿದ್ದರೆ ಅದನ್ನು ಹೋಗಲಾಡಿಸಲು ಇದನ್ನು ಹಚ್ಚಿ