Webdunia - Bharat's app for daily news and videos

Install App

ಕಡಲೆಕಾಳು ನೆನೆಸಿದ ನೀರಿನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

Webdunia
ಶನಿವಾರ, 3 ಮಾರ್ಚ್ 2018 (07:17 IST)
ಬೆಂಗಳೂರು: ಕಡಲೆಕಾಳಿನಿಂದ ಸಾಕಷ್ಟು ಪ್ರಯೋಜನವಿದೆ. ಇದನ್ನು ಬಳಸಿ ಸಾಕಷ್ಟು ಖಾದ್ಯಗಳನ್ನು ಮಾಡುತ್ತಾರೆ.  ಕಡಲೇಕಾಳುಗಳನ್ನು  ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನಸಿದ ಬಳಿಕ ಅವುಗಳನ್ನು  ತೆಗೆದು ನೀರನ್ನು ಬಿಸಾಕುತ್ತಾರೆ. ಆದರೆ ಬಿಸಾಡುವ ಕಡಲೆಕಾಳಿನ ನೀರಿನಲ್ಲೂ ಸಾಕಷ್ಟು ಆರೋಗ್ಯಕ್ಕೆ ಬೇಕಾದ ಪ್ರಯೋಜನವಿದೆ. ಅದೇನು ಗೊತ್ತಾ…?


ಕಡಲೆಕಾಳು ನೆನೆಸಿದ ನೀರು ಕುಡಿಯುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ಸಿಗುತ್ತದೆ. ಇದು ರಕ್ತದ ಪ್ರಮಾಣ ಹೆಚ್ಚು ಮಾಡುತ್ತದೆ. ಜತೆಗೆ ದೇಹದ ನಿಶಕ್ತಿಯನ್ನು ದೂರಮಾಡುತ್ತದೆ.

ಇನ್ನು ಕೆಟ್ಟ ಕೊಲೆಸ್ಟ್ರಾರಲ್ ಅನ್ನು ನಿವಾರಿಸಲು ಮಾಡಲು ಈ ನೀರು ಸಹಾಯಕಾರಿ.

ಈ ನೀರಿನಲ್ಲಿ ಫೈಬರ್ ಹೆಚ್ಚಾಗಿ ಇರುವುದರಿಂದ ಮೆಟಬಾಲಿಸಂ ಪ್ರಮಾಣ ಹೆಚ್ಚುತ್ತದೆ.

ಶುಗರ್ ಇರುವವರು ಈ ಕುಡಿಯುವುದರಿಂದ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments