Webdunia - Bharat's app for daily news and videos

Install App

ಶೀತ, ಅಜೀರ್ಣ ತಡೆಗೆ ಈ ಟಿಪ್ಸ್ ಪಾಲಿಸಿ

Webdunia
ಗುರುವಾರ, 16 ಜುಲೈ 2020 (19:28 IST)
ನಿಮಗೆ ಯಾವಾಗಲೂ ಶೀತ, ಕೆಮ್ಮು, ಅಜೀರ್ಣ ಸಮಸ್ಯೆ ಕಾಡುತ್ತಿದೆಯಾ?

ನಮ್ಮ ದೇಹದ ಹಲವಾರು ರೋಗವನ್ನು ತಡೆಗಟ್ಟಲು ಮನೆಯೇ ಮೊದಲ ಮದ್ದಾಗಿದೆ.

ಆಹಾರ ತಯಾರಕ  ಪದಾರ್ಥಗಳಾದ ಬೆಳ್ಳುಳ್ಳಿ, ಹಸಿಶುಂಠಿ, ಮೆಣಸು, ಬೆಲ್ಲ, ಸ್ವಲ್ಪ ಉಪ್ಪನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಅದರ ಅರ್ಧದಟ್ಟು ಕುದಿಸಬೇಕು.

ಸ್ವಲ್ಪ  ಆರಿದ ನಂತರ ಕುಡಿಯುವುದರಿಂದ ಶೀತ ಕೆಮ್ಮು ಹಾಗೂ ಅಜೀರ್ಣ ದಂತಹ ಸಮಸ್ಯೆ ಕಡಿಮೆಗೊಳಿಸಿಕೊಳ್ಳಬಹುದು.

ಜ್ವರ ಇದ್ದರೆ ಈ ಕಷಾಯಕ್ಕೆ ಜೀರಿಗೆ, ಕರಿಬೇವು ಹಾಗೂ ತುಳಸಿ ಎಲೆ ಹಾಕಿ ಕುದಿಸಿ ಬಳಸಬೇಕು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments