Webdunia - Bharat's app for daily news and videos

Install App

ಶೀತ, ಅಜೀರ್ಣ ತಡೆಗೆ ಈ ಟಿಪ್ಸ್ ಪಾಲಿಸಿ

Webdunia
ಗುರುವಾರ, 16 ಜುಲೈ 2020 (19:28 IST)
ನಿಮಗೆ ಯಾವಾಗಲೂ ಶೀತ, ಕೆಮ್ಮು, ಅಜೀರ್ಣ ಸಮಸ್ಯೆ ಕಾಡುತ್ತಿದೆಯಾ?

ನಮ್ಮ ದೇಹದ ಹಲವಾರು ರೋಗವನ್ನು ತಡೆಗಟ್ಟಲು ಮನೆಯೇ ಮೊದಲ ಮದ್ದಾಗಿದೆ.

ಆಹಾರ ತಯಾರಕ  ಪದಾರ್ಥಗಳಾದ ಬೆಳ್ಳುಳ್ಳಿ, ಹಸಿಶುಂಠಿ, ಮೆಣಸು, ಬೆಲ್ಲ, ಸ್ವಲ್ಪ ಉಪ್ಪನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಅದರ ಅರ್ಧದಟ್ಟು ಕುದಿಸಬೇಕು.

ಸ್ವಲ್ಪ  ಆರಿದ ನಂತರ ಕುಡಿಯುವುದರಿಂದ ಶೀತ ಕೆಮ್ಮು ಹಾಗೂ ಅಜೀರ್ಣ ದಂತಹ ಸಮಸ್ಯೆ ಕಡಿಮೆಗೊಳಿಸಿಕೊಳ್ಳಬಹುದು.

ಜ್ವರ ಇದ್ದರೆ ಈ ಕಷಾಯಕ್ಕೆ ಜೀರಿಗೆ, ಕರಿಬೇವು ಹಾಗೂ ತುಳಸಿ ಎಲೆ ಹಾಕಿ ಕುದಿಸಿ ಬಳಸಬೇಕು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments