Webdunia - Bharat's app for daily news and videos

Install App

ಹಾಸಿಗೆಯಲ್ಲಿ ಸುಖ ಸಿಗೋಲ್ಲ; ಗುಡ್ಡಕ್ಕೆ ಹೋಗೋಣ ಅಂತಿದ್ದಾಳೆ

Webdunia
ಶನಿವಾರ, 18 ಮೇ 2019 (15:56 IST)
ಪ್ರಶ್ನೆ: ಸರ್, ನಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಿದ್ದೇನೆ. ಮೂರು ವರ್ಷಗಳಿಂದ ಕಾಲೇಜಿನಲ್ಲಿದ್ದ ನಾನು – ನನ್ನ ಗೆಳತಿ ಕಾಲೇಜು ಮುಗಿದ ತಕ್ಷಣ  ಇಲ್ಲವೇ ಕ್ಲಾಸ್ ಬಂಕ್ ಮಾಡಿ ಕಾಲೇಜ್ ಹಿಂದೆ ಇರುವ ದೊಡ್ಡದಾದ ಗುಡ್ಡದಲ್ಲಿ ಹೋಗಿ ಯಾರಿಗೂ ಗೊತ್ತಾಗದಂತೆ ಸುಖ ಅನುಭವಿಸುತ್ತಿದ್ದೇವು.

ಎರಡ್ಮೂರು ವರ್ಷಗಳಿಂದ ವಾರದಲ್ಲಿ ಒಂದೆರಡು ಸಲ ಹೀಗೆ ಗುಡ್ಡದಲ್ಲಿ ಹೋಗಿ ನಾವಿಬ್ಬರೂ ಸೇರುತ್ತಿದ್ದೇವು. ಆಗ ಯಾರಾದರೂ ನೋಡಬಹುದೆಂದು ಬೇಗನೇ ರತಿಸುಖ ಅನುಭವಿಸುತ್ತಿದ್ದೇವು. ಈಗ ನಾವಿಬ್ಬರೂ ಮದುವೆಯಾಗಿದ್ದೇವೆ. ಆದರೆ ಗುಡ್ಡದಲ್ಲಿ ಸಿಗುತ್ತಿದ್ದ ರತಿಸುಖ ಹಾಸಿಗೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಗುಡ್ಡಕ್ಕೆ ಹೋಗಿ ಸರಸ ಆಡೋಣ ಅಂತ ಪತ್ನಿ ಹೇಳುತ್ತಿದ್ದಾಳೆ. ಮದುವೆಯಾದ ಮೇಲೆಯೂ ಗುಡ್ಡಕ್ಕೆ ಹೋಗಬೇಕಾ? ಗೊಂದಲದಲ್ಲಿದ್ದೇನೆ. ಪರಿಹಾರ ತಿಳಿಸಿ.

ಉತ್ತರ: ಗುಡ್ಡದಲ್ಲಿ ಎರಡ್ಮೂರು ವರ್ಷ ನೀವು ಯಾರಾದರೂ ನೋಡಿಯಾರು ಎಂಬ ಭಾವನೆಯಲ್ಲಿ ರತಿಸುಖ ಅನುಭವಿಸಿದ್ದೀರಿ. ಅಲ್ಲಿ ಏಕಾಂತಕ್ಕೆ ಯಾರಾದರೂ ಅಡ್ಡಿ ಪಡಿಸಬಹುದು, ನಿಮ್ಮನ್ನು ನೋಡಬಹುದು ಎಂಬುದು ನಿಮ್ಮ ಹಾಗೂ ನಿಮ್ಮಾಕೆಯ ಅಳಕು ಆಗಿತ್ತು ಎನಿಸುತ್ತಿದೆ.

ಆದರೆ ಈಗ ಮನೆಯಲ್ಲಿ ಏಕಾಂತ ವಿದ್ದರೂ ಆ ಸುಖ ಸಿಗುತ್ತಿಲ್ಲ ಎಂದರೆ ಕೂಡಲೇ ಮನೋ ವೈದ್ಯರನ್ನು ಕಂಡು ಸಲಹೆ ಪಡೆಯಿರಿ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ವಸ್ತು ಪರಿಸ್ಥಿತಿ ವಿವರಿಸಿ ಮನೆಯಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ನಿಮ್ಮ ಪತ್ನಿಯ ಮನಸ್ಸನ್ನು ಪರಿವರ್ತಿಸಿರಿ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments