Webdunia - Bharat's app for daily news and videos

Install App

ಇಂದು ನಡೆಯುವ 3ನೇ ಹಂತದ ಚುನಾವಣೆಯಲ್ಲಿ ಕಣಕ್ಕೀಳಿಯುತ್ತಿರುವ ಘಟಾನುಘಟಿಗಳು ಯಾರ್ಯಾರು ಗೊತ್ತಾ?

Webdunia
ಮಂಗಳವಾರ, 23 ಏಪ್ರಿಲ್ 2019 (07:08 IST)
ಬೆಂಗಳೂರು : ಇಂದು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ 2019ರ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದ್ದು, ರಾಜ್ಯ ಹಾಗೂ ದೇಶದ ಪ್ರಮುಖ ನಾಯಕರು ಇಂದು ಕಣಕ್ಕೀಳಿಯುತ್ತಿದ್ದಾರೆ.


* ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) - ಜಯಪ್ರದಾ (ಬಿಜೆಪಿ)

* ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) - ಡಾ.ರಾಜಶೇಖರನ್ (ಬಿಜೆಪಿ)

* ಮೈನ್‍ ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವಿರುದ್ಧ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)

* ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವಿರುದ್ಧ ಹೇಮ್‍ರಾಜ್ ವರ್ಮಾ (ಎಸ್‍ಪಿ)

* ವಯನಾಡು: ರಾಹುಲ್​ ಗಾಂಧಿ (ಕಾಂಗ್ರೆಸ್​) - ತುಷಾರ್​ ವೆಲ್ಲಪ್ಪಲ್ಲಿ( ಭಾರತ್ ಧರ್ಮ ಜನಸೇನಾ) – ಉಷಾ  ಕೆ; ಸಿಪಿಐಎಂ    

* ಗಾಂಧಿನಗರ: ಅಮಿತ್​ ಶಾ( ಬಿಜೆಪಿ) - ಡಾ. ಸಿ ಜೆ ಚಾವ್ಡಾ( ಕಾಂಗ್ರೆಸ್​)

* ಬಾರಮತಿ: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಎನ್‍ಸಿಪಿ) ವರ್ಸಸ್ ಕಾಂಚನಾ ಕುಲು (ಬಿಜೆಪಿ)
ಕರ್ನಾಟಕದಲ್ಲಿ :

* ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ (ಕಾಂಗ್ರೆಸ್) ವರ್ಸಸ್ ಉಮೇಶ್ ಜಾಧವ್ (ಬಿಜೆಪಿ)

* ವಿಜಯಪುರ: ರಮೇಶ್ ಜಿಗಜಿಗಣಗಿ (ಬಿಜೆಪಿ ) ವರ್ಸಸ್ ಡಾ.ಸುನೀತಾ ಚೌಹಾಣ್‌ (ಜೆಡಿಎಸ್‌ )

* ಶಿವಮೊಗ್ಗ : ಮಧುಬಂಗಾರಪ್ಪ (ಜೆಡಿಎಸ್‌ ) ವರ್ಸಸ್ ಬಿ.ವೈ ರಾಘವೇಂದ್ರ (ಬಿಜೆಪಿ)

* ಉತ್ತರ ಕನ್ನಡ : ಅನಂತ್‌ ಕುಮಾರ್‌ ಹೆಗ್ಡೆ (ಬಿಜೆಪಿ ) ವರ್ಸಸ್ ಆನಂದ್ ಅಸ್ನೋಟಿಕರ್ (ಜೆಡಿಎಸ್‌)


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿಯವರು ಈಗ ಎಲ್ಲಿದ್ದಾರೆ: ಶೋಭಾ ಕರಂದ್ಲಾಜೆ

Chinnaswamy Stampede: ಗೋವಿಂದರಾಜ್‌ಗೆ ಗೇಟ್‌ಪಾಸ್‌: ಸರ್ಕಾರಕ್ಕೆ ಜ್ಞಾನೋದಯವಾಯ್ತು ಎಂದ ಎಚ್‌ಡಿಕೆ

Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Chinnaswamy stampede: ಕಮಿಷನರ್ ಬಿ ದಯಾನಂದ ಪರವಾಗಿ ಪ್ರತಿಭಟಿಸಿದ ಕಾನ್ಸ್ ಟೇಬಲ್ ಕೊನೆಗೆ ಆಗಿದ್ದೇನು

Namma Metro: ತಾಯಂದಿರೇ ಗಮನಿಸಿ, ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇನ್ನು ಈ ಸೌಲಭ್ಯವಿರಲಿದೆ

ಮುಂದಿನ ಸುದ್ದಿ
Show comments