Webdunia - Bharat's app for daily news and videos

Install App

ನಡಿರ್ಲಾ ಆ ಕಡೆಗೆ ಎಂದ ಸಿದ್ದರಾಮಯ್ಯ

Webdunia
ಶುಕ್ರವಾರ, 5 ಏಪ್ರಿಲ್ 2019 (17:43 IST)
ಎಲ್ಲ ಅಲ್ಲೇ ನಿಲ್ಬೇಕು, ಯಾರು ಬರಬೇಡಿ ಹತ್ರ. ನಡಿರ್ಲಾ ಆಕಡೆಗೆ, ಯಾರೂ ಬರಬೇಡಿ ಹತ್ರ. ಹೀಗಂತ ಮಾಜಿ ಸಿಎಂ ಹೇಳಿದ ಪ್ರಸಂಗ ನಡೆದಿದೆ.

ಕೃಷ್ಣಭೈರೇಗೌಡ ಪರ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ರಾಮಯ್ಯ ಕಸಿವಿಸಿ ಅನುಭವಿಸಿದ್ರು.

ಸ್ಟೇಜ್ ಮೇಲೆ ಮುತ್ತಿಕೊಂಡ ಕಾರ್ಯಕರ್ತರು ಗದ್ದಲಕ್ಕೆ ಕಾರಣವಾದರು. ಸಿದ್ದರಾಮಯ್ಯನವರ ಭಾಷಣದ ವೇಳೆ ಸ್ಟೇಜ್ ಮೇಲೆ ನೂಕುನುಗ್ಗಲು ಉಂಟಾಯಿತು. ಆಗ ಕಿರಿಕಿರಿ ಅನುಭವಿಸಿದ ಸಿದ್ದರಾಮಯ್ಯಗೆ, ಜನರನ್ನು ಸರಿಸುವಂತೆ ಮಹಿಳಾ ಅಭಿಮಾನಿಗಳಿಂದ ಕೂಗು ಕೇಳಿಬಂದಿತು.

ಸುತ್ತ ಮುತ್ತಿಕೊಂಡಿದ್ದ ಕಾರ್ಯಕರ್ತರನ್ನು ತಾನೇ ದೂರ ಸರಿಸಿದ ಸಿದ್ದರಾಮಯ್ಯ, ನಡಿರ್ಲಾ ಆಕಡೆಗೆ, ಯಾರೂ ಬರಬೇಡಿ ಹತ್ರ ಅಂತ ಸರಿಸಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments