Webdunia - Bharat's app for daily news and videos

Install App

ನಡಿರ್ಲಾ ಆ ಕಡೆಗೆ ಎಂದ ಸಿದ್ದರಾಮಯ್ಯ

Webdunia
ಶುಕ್ರವಾರ, 5 ಏಪ್ರಿಲ್ 2019 (17:43 IST)
ಎಲ್ಲ ಅಲ್ಲೇ ನಿಲ್ಬೇಕು, ಯಾರು ಬರಬೇಡಿ ಹತ್ರ. ನಡಿರ್ಲಾ ಆಕಡೆಗೆ, ಯಾರೂ ಬರಬೇಡಿ ಹತ್ರ. ಹೀಗಂತ ಮಾಜಿ ಸಿಎಂ ಹೇಳಿದ ಪ್ರಸಂಗ ನಡೆದಿದೆ.

ಕೃಷ್ಣಭೈರೇಗೌಡ ಪರ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ರಾಮಯ್ಯ ಕಸಿವಿಸಿ ಅನುಭವಿಸಿದ್ರು.

ಸ್ಟೇಜ್ ಮೇಲೆ ಮುತ್ತಿಕೊಂಡ ಕಾರ್ಯಕರ್ತರು ಗದ್ದಲಕ್ಕೆ ಕಾರಣವಾದರು. ಸಿದ್ದರಾಮಯ್ಯನವರ ಭಾಷಣದ ವೇಳೆ ಸ್ಟೇಜ್ ಮೇಲೆ ನೂಕುನುಗ್ಗಲು ಉಂಟಾಯಿತು. ಆಗ ಕಿರಿಕಿರಿ ಅನುಭವಿಸಿದ ಸಿದ್ದರಾಮಯ್ಯಗೆ, ಜನರನ್ನು ಸರಿಸುವಂತೆ ಮಹಿಳಾ ಅಭಿಮಾನಿಗಳಿಂದ ಕೂಗು ಕೇಳಿಬಂದಿತು.

ಸುತ್ತ ಮುತ್ತಿಕೊಂಡಿದ್ದ ಕಾರ್ಯಕರ್ತರನ್ನು ತಾನೇ ದೂರ ಸರಿಸಿದ ಸಿದ್ದರಾಮಯ್ಯ, ನಡಿರ್ಲಾ ಆಕಡೆಗೆ, ಯಾರೂ ಬರಬೇಡಿ ಹತ್ರ ಅಂತ ಸರಿಸಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯಬಹುದು: ಡಾ ಸಿಎನ್ ಮಂಜುನಾಥ್ ಸಲಹೆ ನೋಡಿ

ಸದನದಲ್ಲೇ ಆರ್ ಎಸ್ಎಸ್ ಹಾಡು ಹಾಡಿದ ಡಿಕೆ ಶಿವಕುಮಾರ್: ಕೈಗೆ ಕೈ ಕೊಟ್ಟು ಹೋಗ್ತಾರಾ ಎಂದ ಜನ

ನುಡಿದಂತೆ ದೀಪಾವಳಿಗೆ ಗಿಫ್ಟ್ ಕೊಡಲಿರುವ ಪ್ರಧಾನಿ ಮೋದಿ: ಈ ವಸ್ತುಗಳೆಲ್ಲಾ ಅಗ್ಗ

ಮೈಸೂರು ದಸರಾ ಉದ್ಘಾಟಿಸಿ: ಸೋನಿಯಾ ಗಾಂಧಿ ಕರೆಯಲು ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ

ಸಂಕಷ್ಟದಲ್ಲಿ ಅಡಕೆ ಬೆಳೆಗಾರರು: ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ರಾಜ್ಯದ ಸಂಸದರು

ಮುಂದಿನ ಸುದ್ದಿ
Show comments