Webdunia - Bharat's app for daily news and videos

Install App

ಕೆಲಸ ಮಾಡಿಲ್ಲಾಂದ್ರೆ ಪುತ್ರನ ಬಟ್ಟೆ ಕಿತ್ತಾಕಿ ಕ್ಲಾಸ್ ತಗೊಳ್ಳಿ ಎಂದ ಮಧ್ಯಪ್ರದೇಶ ಸಿಎಂ

Webdunia
ಭಾನುವಾರ, 21 ಏಪ್ರಿಲ್ 2019 (14:26 IST)
ನವದೆಹಲಿ: ನನ್ನ ಮಗ ಏನಾದರೂ ಕೆಲಸ ಮಾಡಿಲ್ಲಾಂದ್ರೆ ಸುಮ್ನಿರ್ಬೇಡಿ. ಅವನ ಬಟ್ಟೆ ಕಿತ್ತು ಹಾಕಿ, ಚೆನ್ನಾಗಿ ಕ್ಲಾಸ್ ತಗೊಳ್ಳಿ ಎಂದು ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಮತದಾರರಿಗೆ ಕರೆಕೊಟ್ಟಿದ್ದಾರೆ.


ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಮಲ್ ನಾಥ್ ಪುತ್ರ ನಕುಲ್ ನನ್ನ ಮಗ ಕೆಲಸ ಮಾಡಿಲ್ಲಾಂದ್ರೆ ಸರಿಯಾಗಿಯೇ ವಿಚಾರಿಸಿಕೊಳ್ಳಿ ಎಂದಿದ್ದಾರೆ.

ಛಿನ್ ದ್ವಾರಾ ಕ್ಷೇತ್ರದಿಂದ ನಕುಲ್ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ನಕುಲ್ ನಿಮ್ಮ ಸೇವೆಗೆಂದೇ ಇಲ್ಲಿ ಚುನಾವಣೆಗೆ ನಿಂತಿದ್ದಾರೆ. ಆದರೆ ನಿಮ್ಮ ಬೇಡಿಕೆಗಳು ಈಡೇರದಿದ್ದರೆ ಅವನನ್ನು ಸುಮ್ಮನೇ ಕೂರಲು ಬಿಡಬೇಡಿ ಎಂದು ಕಮಲ್ ನಾಥ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments