Webdunia - Bharat's app for daily news and videos

Install App

ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದವರ ವಿವರ

Webdunia
ಗುರುವಾರ, 23 ಮೇ 2019 (17:40 IST)

ಬೆಂಗಳೂರು: ಲೋಕಸಭಾ ಚುನಾವಣೇ 2019 ರ ಫಲಿತಾಂಶ ಬಂದಿದ್ದು ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳ ವಿವರಗಳು ಹೀಗಿವೆ.

ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ (ಬಿಜೆಪಿ)

ಬೆಂಗಳೂರು ಉತ್ತರ- ಡಿವಿ ಸದಾನಂದ ಗೌಡ (ಬಿಜೆಪಿ)

ಬೆಂಗಳೂರು ಸೆಂಟ್ರಲ್- ಪಿ ಸಿ ಮೋಹನ್ (ಬಿಜೆಪಿ)

ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್ (ಕಾಂಗ್ರೆಸ್)

ಮಂಡ್ಯ- ಸುಮಲತಾ ಅಂಬರೀಶ್ (ಪಕ್ಷೇತರ)

ಮೈಸೂರು-ಪ್ರತಾಪ್ ಸಿಂಹ (ಬಿಜೆಪಿ)

ತುಮಕೂರು- ಜಿ ಎಸ್ ಬಸವರಾಜು (ಬಿಜೆಪಿ)

ಬೆಳಗಾವಿ- ಸುರೇಶ್ ಅಂಗಡಿ (ಬಿಜೆಪಿ)

ಬಳ್ಳಾರಿ- ದೇವೇಂದ್ರಪ್ಪ (ಬಿಜೆಪಿ)

ಬೀದರ್- ಬೀದರ್ ಖೂಬಾ (ಬಿಜೆಪಿ)

ಬಿಜಾಪುರ- ರಮೇಶ್ ಜಿಗಜಿಣಗಿ (ಬಿಜೆಪಿ)

ಚಾಮರಾಜನಗರ- ಶ್ರೀನಿವಾಸ ಪ್ರಸಾದ್ (ಬಿಜೆಪಿ)

ಚಿಕ್ಕಬಳ್ಳಾಪುರ- ಎನ್. ಬಚ್ಚೇಗೌಡ (ಬಿಜೆಪಿ)

ಚಿಕ್ಕೋಡಿ- ಅಣ್ಣಾ ಸಾಹೇಬ್ ಝೊಲ್ಲೆ (ಬಿಜೆಪಿ)

ಚಿತ್ರದುರ್ಗ- ನಾರಾಯಣ ಸ್ವಾಮಿ (ಬಿಜೆಪಿ)

ದ. ಕನ್ನಡ- ನಳಿನ್ ಕುಮಾರ್ ಕಟೀಲ್ (ಬಿಜೆಪಿ)

ದಾವಣಗೆರೆ- ಜಿಎಂ ಸಿದ್ದೇಶ್ವರ್ (ಬಿಜೆಪಿ)

ಧಾರವಾಡ- ಪ್ರಹ್ಲಾದ್ ಜೋಶಿ (ಬಿಜೆಪಿ)

ಗುಲ್ಬರ್ಗಾ- ಡಾ ಉಮೇಶ್ ಜಾಧವ್ (ಬಿಜೆಪಿ)

ಹಾಸನ- ಪ್ರಜ್ವಲ್ ರೇವಣ್ಣ (ಜೆಡಿಎಸ್)

ಹಾವೇರಿ- ಶಿವಕುಮಾರ್ ಉದಾಸಿ (ಬಿಜೆಪಿ)

ಕೋಲಾರ-  ಮುನಿಸ್ವಾಮಿ (ಬಿಜೆಪಿ)

ಕೊಪ್ಪಳ- ಕರಡಿ ಸಂಗಣ್ಣ (ಬಿಜೆಪಿ)

ರಾಯಚೂರು- ಅಮರೇಶ್ವರ್ ನಾಯಕ್ (ಬಿಜೆಪಿ)

ಶಿವಮೊಗ್ಗ- ಬಿ ವೈ ರಾಘವೇಂದ್ರ (ಬಿಜೆಪಿ)

ಉಡುಪಿ ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ (ಬಿಜೆಪಿ)

ಉತ್ತರ ಕನ್ನಡ- ಅನಂತ ಕುಮಾರ್ ಹೆಗ್ಡೆ (ಬಿಜೆಪಿ)

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದ ಅನ್ನೋದನ್ನೆಲ್ಲಾ ನಂಬಬೇಡಿ: ಸಿಎಂ ಸಿದ್ದರಾಮಯ್ಯ

ಕೆನಡಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಭಾರತದ ವಿದ್ಯಾರ್ಥಿನಿಗೆ ಗುಂಡು ತಗುಲಿ ಸಾವು

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ: ಮಿಥುನ್ ಚಕ್ರವರ್ತಿ

India's Project Cheetah: Botswanaನಿಂದ ಮುಂದಿನ ತಿಂಗಳೇ ಬರಲಿದೆ ನಾಲ್ಕು ಚೀತಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

ಮುಂದಿನ ಸುದ್ದಿ
Show comments