Webdunia - Bharat's app for daily news and videos

Install App

ತಪ್ಪಿ ಬಿಜೆಪಿಗೆ ವೋಟ್ ಹಾಕಿದಕ್ಕೆ ಬಿಎಸ್ ಪಿ ಬೆಂಬಲಿಗ ವಿಧಿಸಿಕೊಂಡ ಶಿಕ್ಷೆ ಏನೆಂದು ಕೇಳಿದ್ರೆ ಶಾಕ್ ಆಗ್ತೀರಾ?

Webdunia
ಶುಕ್ರವಾರ, 19 ಏಪ್ರಿಲ್ 2019 (10:07 IST)
ನವದೆಹಲಿ : ಬಹುಜನ ಸಮಾಜ ಪಕ್ಷದ ಬೆಂಬಲಿಗನೊಬ್ಬ ತಪ್ಪಿ ಬೇರೆ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಪಶ್ಚಾತಾಪ ಪಟ್ಟು ಮಾಡಿಕೊಂಡ ಅನಾಹುತ ಏನೆಂದು ತಿಳಿದರೆ ನೀವೇ ಶಾಕ್ ಆಗ್ತೀರಾ.

ಹೌದು ಉತ್ತರ ಪ್ರದೇಶದ ಬುಲಂದ್‌ ಶಹರ್‌ ನಲ್ಲಿ ಬಹುಜನ ಸಮಾಜ ಪಕ್ಷದ ಅಭಿಮಾನಿ ಪವನ್ ಕುಮಾರ್(25) ಎಂಬಾತ  ಆನೆ ಗುರುತಿನ ಬಹುಜನ ಸಮಾಜ ಪಕ್ಷಕ್ಕೆ  ಮತ ಹಾಕುವ ಬದಲು ತಪ್ಪಿ ಕಮಲದ ಗುರುತಿಗೆ ಬಿಜೆಪಿಗೆ ಮತ ಹಾಕಿದ್ದಾನೆ. ನಂತರ ಆತನಿಗೆ ತಾನು ವೋಟ್ ಹಾಕಿದ್ದು ಬಿಜೆಪಿಗೆ, ಬಿಎಸ್ ಪಿಗೆ ಅಲ್ಲ ಎಂಬುದು ತಿಳಿದಿದೆ.

 

ತಕ್ಷಣ ಮನೆಗೆ ಬಂದ ಆತ ಪಶ್ಚಾತಾಪ ಪಟ್ಟು ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಇದನ್ನು ಆತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಇದು ಈಗ ವೈರಲ್ ಆಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದೇ ಇದ್ದರೆ.. ಇದು ಬೈರತಿ ಬಸವರಾಜು ಶಪಥ

ಅಂಧೇರಿಯಲ್ಲಿ 15 ನಿಮಿಷ ಸುರಿದ ಮಳೆಗೆ ರೋಡ್‌ನಲ್ಲಿ ನಡೆದಾಡಲು ಪರದಾಡಿದ ಜನರು, Video Viral

Bengaluru Rain, ಮಳೆಯಿಂದ ಹಾನಿಗೀಡಾದ ಕೆಲ ಸ್ಥಳಗಳಿಗೆ ಸಿಎಂ ಭೇಟಿ, ಅಹವಾಲು ಸ್ವೀಕಾರ

ಮಳೆಯಿಂದಾಗಿ ಸಂಕ್ರಾಮಿಕ ರೋಗ ಹರಡುವ ಭೀತಿ: ಮುಂಜಾಗ್ರತಾ ಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಸೂಚನೆ

ಎಸ್‌ಬಿಐ ಅಧಿಕಾರಿ ಮೇಲಿನ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments