Webdunia - Bharat's app for daily news and videos

Install App

ಹೆಚ್.ಡಿ.ದೇವೇಗೌಡರಿಗೆ ತಟ್ಟಲಿದೆಯಾ ಬಂಡಾಯದ ಬಿಸಿ?

Webdunia
ಸೋಮವಾರ, 8 ಏಪ್ರಿಲ್ 2019 (17:38 IST)
ಮೈತ್ರಿ ಅಭ್ಯರ್ತಿ ಬೆಂಬಲಿಸಲು ಹಿಂದೇಟು ಹಾಕುತ್ತಿರುವ ಪ್ರಸಂಗಗಳು ಮರುಕಳಿಸುತ್ತಿವೆ.

ತುಮಕೂರಿನಲ್ಲಿ  ಕೆ.ಎನ್. ರಾಜಣ್ಣರ ಬೆಂಬಲಿಗರ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹೆಚ್.ಡಿ.ದೇವೇಗೌಡರಿಗೆ ತಟ್ಟಲಿದೆಯಾ ರಾಜಣ್ಣರ ಬಂಡಾಯದ ಬಿಸಿ ಎನ್ನುವ ಮಾತು ಕೇಳಿಬರುತ್ತಿದೆ.

ಮುಂದಿನ ಹೆಜ್ಜೆ ಎಚ್ಚರದಿಂದ ಇಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪಂ‌ಚಾಯಿತಿ ಸದಸ್ಯ ಚೌಡಯ್ಯ ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ನವರು ಹಾವು  ಮುಂಗಿಸಿ ಥರ ಕಿತ್ತಾಡಿಕೊಂಡು ಬಂದಿದ್ದೇವೆ.

ಮುಂದಿನ ಹೆಜ್ಜೆ ಯಾವ ರೀತಿ ಹಾಕಬೇಕು ಅನ್ನೋದು ಚಿಂತನೆ ಮಾಡಬೇಕಿದೆ ಎಂದರು.
ಮುಂದಿನ‌‌ ಚುನಾವಣೆಯಲ್ಲಿ ರಾಜಣ್ಣರ ಆದೇಶದಂತೆ ನಾವು ಮತ ಹಾಕಬೇಕು. ರಾಜಣ್ಣರೇ ನಮಗೆ‌ಹೈ ಕಮಾಂಡ್.
ಅವರ ಆದೇಶವೇ ನಮಗೆ‌ ಅಂತಿಮ ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments