Webdunia - Bharat's app for daily news and videos

Install App

ಎಂಪಿ, ಎಂಎಲ್ಎ, ಪಂಚಾಯಿತಿ ಮೆಂಬರ್ ಎಲ್ಲಾ ನಾನೇ…!

Webdunia
ಮಂಗಳವಾರ, 9 ಏಪ್ರಿಲ್ 2019 (19:03 IST)
ನಿಮ್ಮ ಎಂಎಲ್ಎ ಯಾರೂ ಅನ್ನೋ ಅನುಮಾನ ಬೇಡ. ನಾನು ಗೆದ್ದು ಎಂಪಿಯಾದರೆ ನಿಮ್ಮ ರುಣ  ತೀರಿಸೋ ಪ್ರಯತ್ನ ಮಾಡ್ತೇನೆ. ಹೀಗಂತ ಕಾಂಗ್ರೆಸ್ ಶಾಸಕ ಹೇಳಿದ್ದಾರೆ.

ನಿಮ್ಮ ಎಂಪಿ, ಎಂಎಲ್ಎ, ಕಾರ್ಪೋರೇಟರ್, ಗ್ರಾಮ ಪಂಚಾಯತ್ ಮೆಂಬರ್ ಎಲ್ಲವೂ ನಾನೇ. ಹೀಗಂತ ಕೃಷ್ಣಭೈರೇಗೌಡ ಹೇಳಿಕೆ ನೀಡಿದ್ದಾರೆ.

ನನ್ನ ಅದೇ ಹಳೆ ಕಚೇರಿ, ಅದೇ ಕುರ್ಚಿ, ಅದೇ ಮೇಜು, ಅಲ್ಲೇ ನಾನು ಇರ್ತೇನೆ. ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರೂ ಬಂದು ನನ್ನ ಕಾಣಬಹುದು. ನಾನೇ ನಿರಂತರವಾಗಿ ನಿಮ್ಮ ಎಂಎಲ್ಎ ಆಗಿರ್ತೇನೆ. ಯಾರೂ ಅನುಮಾನ ಇಟ್ಟುಕೊಳ್ಳೋದು ಬೇಡ. ಬ್ಯಾಟರಾಯನಪುರಕ್ಕೆ ನಾನೇ ಎಂಎಲ್ಎ ಆಗಿರ್ತೇನೆ ಎಂದು ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments