Select Your Language

Notifications

webdunia
webdunia
webdunia
webdunia

ಧನತ್ರಯೋದಶಿಯ ದಿನ ಚಿನ್ನಬೆಳ್ಳಿಯನ್ನು ಮನೆಗೆ ತರಲು ಆಗದವರು ಈ ವಸ್ತುವನ್ನು ಮನೆಗೆ ತನ್ನಿ

ಧನತ್ರಯೋದಶಿಯ ದಿನ ಚಿನ್ನಬೆಳ್ಳಿಯನ್ನು ಮನೆಗೆ ತರಲು ಆಗದವರು ಈ ವಸ್ತುವನ್ನು ಮನೆಗೆ ತನ್ನಿ
ಬೆಂಗಳೂರು , ಶುಕ್ರವಾರ, 13 ನವೆಂಬರ್ 2020 (08:09 IST)
ಬೆಂಗಳೂರು : ಶುಕ್ರವಾರದ ಧನತ್ರಯೋದಶಿಯ ದಿನ ಚಿನ್ನಬೆಳ್ಳಿಯನ್ನು ಮನೆಗೆ ತಂದರೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಇಂದು ಧನತ್ರಯೋದಶಿ ದಿನವಾದ್ದರಿಂದ ಚಿನ್ನ, ಬೆಳ್ಳಿಯನ್ನು ಮನೆಗೆ ತನ್ನಿ. ಸಾಧ್ಯವಾಗದವರು ಅದರ ಬದಲು ಈ ವಸ್ತುಗಳನ್ನು ಮನೆಗೆ ತರಬಹುದು.

ಕೆಲವರಿಗೆ  ಚಿನ್ನ ಖರೀದಿ ಮಾಡಲು ಕಷ್ಟವಾಗುತ್ತದೆ. ಅಂತವರು ನವಧಾನ್ಯಗಳನ್ನು ಮನೆಗೆ ತನ್ನಿ. ಇದರಿಂದ ಚಿನ್ನ ಬೆಳ್ಳಿ ತಂದಷ್ಟೇ ಅದೃಷ್ಟ ಬರುತ್ತದೆಯಂತೆ. ಒಂದು ವೇಳೆ ನವಧಾನ್ಯ ತರಲು ಸಾಧ್ಯವಾಗದಿದ್ದರೆ ಅಕ್ಕಿಯನ್ನು ಮನೆಗೆ ತನ್ನಿ. ಇದರಿಂದ ಲಕ್ಷ್ಮೀ ದೇವಿಯ ಜೊತೆಗೆ ಸಾಕ್ಷತ್ ಅನ್ನಪೂರ್ಣೆಶ್ವರಿಯ ಅನುಗ್ರಹವು ದೊರೆಯುತ್ತದೆ. ಇದರಿಂದ ದೋಷಗಳು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಪಟಾಕಿ ಮಾರಾಟಕ್ಕೆ ಲೈಸೆನ್ಸ್; 5 ದಿನಗಳ ಕಾಲ ಹಸಿರು ಪಟಾಕಿ ಮಾರಾಟ