Select Your Language

Notifications

webdunia
webdunia
webdunia
webdunia

ಡಿ. ಕೆ.ಶಿ ಗೆ ಸಿದ್ದು ಟಾಂಗ್..!!

ಡಿ. ಕೆ.ಶಿ ಗೆ ಸಿದ್ದು ಟಾಂಗ್..!!
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2022 (15:35 IST)
ಮುಖ್ಯಮಂತ್ರಿ ಆಗೋದು ನಮ್ಮ ಸ್ವಂತ ನಿರ್ಧಾರದಿಂದ ಅಲ್ಲ, ಅದು ಎಲೆಕ್ಷನ್ ಆದ ಬಳಿಕ ಪಕ್ಷ ಅಧಿಕಾರಕ್ಕೆ ಬಂದಾಗ ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ನ ಅಂತಿಮ ತೀರ್ಮಾನದಿಂದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಖಾಸಗಿ ಇಂಗ್ಲೀಷ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನೀವು ಸಿಎಂ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ,ಸಿಎಂ ಆಕಾಂಕ್ಷಿ ಅಂತಲ್ಲ,ಎಲ್ಲಾ ಶಾಸಕರ ಅಭಿಪ್ರಾಯದ ಮೇಲಿರುತ್ತದೆ.ಜೊತೆಗೆ ಹೈಕಮಾಂಡ್ ತೀರ್ಮಾನದ ಮೇಲಿರುತ್ತದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ..!!