ಡಾ ಸಿಎನ್ ಮಂಜುನಾಥ್ ಪ್ರಕಾರ ರಕ್ತದೊತ್ತಡ ಬರಬಾರದು ಎಂದರೆ ಈ ಕೆಲಸ ಮಾಡಬೇಕು

ಕೃಷ್ಣವೇಣಿ ಕೆ
ಬುಧವಾರ, 17 ಜೂನ್ 2026 (10:27 IST)
ಅಧಿಕ ರಕ್ತದೊತ್ತಡ ಬರಬಾರದು ಎಂದರೆ ನಾವು ಜೀವನದಲ್ಲಿ ಈ ಆರು ವಿಚಾರಗಳನ್ನು ಬಿಡಬೇಕು ಎಂದು ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದ ಕಾರ್ಯಕ್ರಮವೊಂದರಲ್ಲಿ ಸಲಹೆ ನೀಡಿದ್ದರು.
 

ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲೇ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತಿದೆ. ಈ ಆರೋಗ್ಯ ಸಮಸ್ಯೆಗೆ ಬಹುಮುಖ್ಯ ಕಾರಣ ಇಂದಿನ ಒತ್ತಡದ ಮತ್ತು ಧಾವಂತದ ಬದುಕು. ಅಧಿಕ ರಕ್ತದೊತ್ತಡ ಎನ್ನುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸಂವಾದವೊಂದರಲ್ಲಿ ಡಾ ಸಿಎನ್ ಮಂಜುನಾಥ್ ಅವರು ಅಧಿಕ ರಕ್ತದೊತ್ತಡ ಬರಬಾರದು ಎಂದರೆ ನಾವು ಜೀವನದಲ್ಲಿ ಆರು ‘ಎಸ್’ಗಳನ್ನು ಬಿಡಬೇಕು ಎಂದಿದ್ದರು. ಅವುಗಳೆಂದರೆ ಸಾಲ್ಟ್ (ಉಪ್ಪು), ಸ್ಪಿರಿಟ್ (ಮದ್ಯಪಾನ), ಶುಗರ್ (ಸಕ್ಕರೆ ಅಂಶದ ಆಹಾರಗಳು), ಸ್ಟ್ರೆಸ್ (ಮಾನಸಿಕ ಒತ್ತಡ), ಸ್ಮೋಕಿಂಗ್ (ಧೂಮಪಾನ), ಸೆಡೆಂಟರಿ ಲೈಫ್ (ಜಡ ಜೀವನ ಶೈಲಿ).

ಇವಿಷ್ಟನ್ನೂ ಬಿಟ್ಟರೆ ಜೀವನದಲ್ಲಿ ಆರೋಗ್ಯವಾಗಿರಬಹುದು ಎಂಬುದು ಅವರ ಸಲಹೆಯಾಗಿದೆ. ರಕ್ತದೊತ್ತಡ ಸಮಸ್ಯೆಗಳಿಗೆ ಈ ಆರೂ ಅಂಶಗಳೂ ಕಾರಣವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊದಲಿನಂತೆ ಅಪ್ಪುಗೆ ಇಲ್ಲ, ನಗುವಿಲ್ಲ: ಡೊನಾಲ್ಡ್ ಟ್ರಂಪ್ ಜೊತೆ ಪ್ರಧಾನಿ ಮೋದಿ ಫುಲ್ ಸೀರಿಯಸ್

ಆರ್ ಎಸ್ಎಸ್ ಲೆಕ್ಕ ಕೇಳುವ ನಿಮಗೆ ಮದರಸಾ ಚಟುವಟಿಕೆ ಕಾಣಿಸಲ್ವಾ: ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ತಿರುಗೇಟು

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ

Karnataka Weather: ಕರ್ನಾಟಕದ ಈ ಪ್ರದೇಶಗಳಿಗೆ ಮಾತ್ರ ಇಂದು ಭಾರೀ ಮಳೆ

ಹನಿಮೂನ್‌ಗೆ ತೆರಳಿದ್ದ ಮಹಿಳಾ ಟೆಕ್ಕಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆ

ಮುಂದಿನ ಸುದ್ದಿ
Show comments