ವ್ಯಾಯಾಮಕ್ಕಾಗಿ ಓಡುವುದು ಸರಿಯಾದ ಕ್ರಮವೇ ಡಾ ಬಿಎಂ ಹೆಗ್ಡೆ ಏನು ಹೇಳ್ತಾರೆ ನೋಡಿ

Krishnaveni K
ಬುಧವಾರ, 17 ಸೆಪ್ಟಂಬರ್ 2025 (10:38 IST)
ವ್ಯಾಯಾಮ ಎಂದರೆ ಹೆಚ್ಚಿನವರು ಮೈ ಬೆವರಿಳಿಯುವಂತೆ ಓಡಬೇಕು ಎಂದುಕೊಳ್ಳುತ್ತಾರೆ. ಆದರೆ ಇದು ಸರಿಯಾದ ಕ್ರಮವೇ ಎಂಬ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಹೀಗೆ ಹೇಳಿದ್ದರು.

ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದು ಉತ್ತಮ. ಆದರೆ ಅನೇಕರಿಗೆ ವ್ಯಾಯಾಮದ ಬಗ್ಗೆ ತಪ್ಪು ಕಲ್ಪನೆಗಳಿವೆ. ವ್ಯಾಯಾಮ ಮಾಡುವುದು ಎಂದರೆ ಮೈ ಬೆವರಿಳಿಯುವಂತೆ ಕಸರತ್ತು ಮಾಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.

ಆದರೆ ಮೈ ಬೆವರಿಳಿಯುವಷ್ಟು ಕಸರತ್ತು ನಡೆಸಬೇಕೆಂದೇನಿಲ್ಲ ಎನ್ನುವುದು ಡಾ ಬಿಎಂ ಹೆಗ್ಡೆ ಅಭಿಪ್ರಾಯ. ಪ್ರತಿನಿತ್ಯ ಒಂದು ಗಂಟೆ ವಾಕಿಂಗ್ ಮಾಡಿದರೆ ಸಾಕು. ಕನಿಷ್ಠ 20 ನಿಮಿಷವಾದರೂ ಬಿಡುವು ತೆಗೆದುಕೊಳ್ಳದೇ ನಡೆಯಬೇಕು. ಐದು ನಿಮಿಷ ನಡೆದು ಐದು ನಿಮಿಷ ವಿಶ್ರಾಂತಿ ಪಡೆದರೆ ಪ್ರಯೋಜನವಾಗದು.

ಕೆಲವರು ಓಡುತ್ತಾರೆ. ಆದರೆ ಓಡುವ ಅಗತ್ಯವಿಲ್ಲ. ನಾವು ಮನುಷ್ಯರು. ನಮ್ಮನ್ನು ಸೃಷ್ಟಿಸಿರುವುದೇ ಹಾಗೆ. ನಾವು ಆಹಾರಕ್ಕಾಗಿ ಓಡಬೇಕಾಗಿಲ್ಲ. ಅದು ಮಾಂಸ ಭಕ್ಷ ಪ್ರಾಣಿಗಳ ಕೆಲಸ. ಅವರ ಆಹಾರವೂ ಓಡುವ ಪ್ರಾಣಿಯಾಗಿರುವುದರಿಂದ ಅವುಗಳು ಓಡುತ್ತವೆ. ಆದರೆ ಮನುಷ್ಯನಿಗೆ ಹಾಗಲ್ಲ. ಹೀಗಾಗಿ ಓಡುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ: ಬಿವೈ ವಿಜಯೇಂದ್ರ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟ ಮೇಲೆ ಪ್ರಲ್ಹಾದ್ ಜೋಶಿಗೆ ಬಯಸದೇ ಬಂದ ಭಾಗ್ಯ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಮಹತ್ವದ ಫೋಸ್ಟ್ ಹಂಚಿಕೊಂಡ ರಾಜನಾಥ್ ಸಿಂಗ್

ಧರ್ಮೇಂದ್ರಾ ಪ್ರಧಾನ್ ರಾಜೀನಾಮೆ ನೀಡುತ್ತಿದ್ದ ಹಾಗೇ ಮಹತ್ವದ ನಿರ್ಧಾರ ಕೈಗೊಂಡ ಸಿಜೆ ಚಳುವಳಿಯು ತನ್ನ ಪ್ರತಿಭಟನೆಯನ್ನು ಕೊನೆಗೊಳಿಸಿದೆ

ಧರ್ಮೇಂದ್ರ ಪ್ರಧಾನ್ ಅವರ ಸ್ಥಾನಕ್ಕೆ ಇದೀಗ ಹರಿದಾಡುತ್ತಿರುವ ಹೆಸರುಗಳು ಇಲ್ಲಿದೆ

ಮುಂದಿನ ಸುದ್ದಿ
Show comments