Webdunia - Bharat's app for daily news and videos

Install App

ಪ್ರಕೃತಿಯ ವಿಸ್ಮಯ ನೋಡಿ, ಕಾಂಡ ಕತ್ತರಿಸಿದರೂ ಫಲ ಬಿಟ್ಟ ಬಾಳೆಗಿಡ: ವಿಡಿಯೋ

Krishnaveni K
ಮಂಗಳವಾರ, 11 ಮಾರ್ಚ್ 2025 (12:05 IST)
ಸಾಮಾನ್ಯವಾಗಿ ಬಾಳೆಗಿಡ ಕಾಂಡ ಕತ್ತರಿಸಿದ ಮೇಲೆ ಫಲ ಬಿಡಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲು ಮುರಲೀಧರ ಶಾಸ್ತ್ರಿ ಎಂಬವರ ತೋಟದಲ್ಲಿ ಕಾಂಡ ಕತ್ತರಿಸಿದರೂ ಬಾಳೆ ಗಿಡ ಫಲ ಬಿಟ್ಟಿದೆ. ಕದಳಿ ಜಾತಿಯ ಬಾಳೆಗಿಡವನ್ನು ಗೊನೆಬಿಡುವ ಮೊದಲೇ ಕಾಂಡ ಕತ್ತರಿಸಲಾಗಿತ್ತು. ಹಾಗಿದ್ದರೂ ಅರ್ಧದಷ್ಟು ಭಾಗವನ್ನು ಹಾಗೆಯೇ ಬಿಡಲಾಗಿತ್ತು. ವಿಚಿತ್ರವೆಂದರೆ ಈಗ ಕಾಂಡದ ತಿರುಳಿನ ಭಾಗದಿಂದ ಗೊನೆ ಮೂಡಿದೆ. ಇಂತಹದ್ದೊಂದು ವಿಸ್ಮಯವಾಗುವುದು ಅಪರೂಪವೇ ಸರಿ. ಯಾರೋ ಫಿಕ್ಸ್ ಮಾಡಿಟ್ಟಂತೆ ಗೊನೆ ಮೂಡಿದೆ. ಸದ್ಯಕ್ಕೆ ಗೊನೆ ಆರೋಗ್ಯಕರವಾಗಿದ್ದು, ಇನ್ನೂ ಬೆಳವಣಿಗೆಯಾಗಬೇಕಿದೆ.

 
 
 
 
 
 
 
 
 
 
 
 
 
 
 

A post shared by Sharvarikrishna (@diktalk)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments