Webdunia - Bharat's app for daily news and videos

Install App

ಪ್ರಕೃತಿಯ ವಿಸ್ಮಯ ನೋಡಿ, ಕಾಂಡ ಕತ್ತರಿಸಿದರೂ ಫಲ ಬಿಟ್ಟ ಬಾಳೆಗಿಡ: ವಿಡಿಯೋ

Krishnaveni K
ಮಂಗಳವಾರ, 11 ಮಾರ್ಚ್ 2025 (12:05 IST)
ಸಾಮಾನ್ಯವಾಗಿ ಬಾಳೆಗಿಡ ಕಾಂಡ ಕತ್ತರಿಸಿದ ಮೇಲೆ ಫಲ ಬಿಡಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲು ಮುರಲೀಧರ ಶಾಸ್ತ್ರಿ ಎಂಬವರ ತೋಟದಲ್ಲಿ ಕಾಂಡ ಕತ್ತರಿಸಿದರೂ ಬಾಳೆ ಗಿಡ ಫಲ ಬಿಟ್ಟಿದೆ. ಕದಳಿ ಜಾತಿಯ ಬಾಳೆಗಿಡವನ್ನು ಗೊನೆಬಿಡುವ ಮೊದಲೇ ಕಾಂಡ ಕತ್ತರಿಸಲಾಗಿತ್ತು. ಹಾಗಿದ್ದರೂ ಅರ್ಧದಷ್ಟು ಭಾಗವನ್ನು ಹಾಗೆಯೇ ಬಿಡಲಾಗಿತ್ತು. ವಿಚಿತ್ರವೆಂದರೆ ಈಗ ಕಾಂಡದ ತಿರುಳಿನ ಭಾಗದಿಂದ ಗೊನೆ ಮೂಡಿದೆ. ಇಂತಹದ್ದೊಂದು ವಿಸ್ಮಯವಾಗುವುದು ಅಪರೂಪವೇ ಸರಿ. ಯಾರೋ ಫಿಕ್ಸ್ ಮಾಡಿಟ್ಟಂತೆ ಗೊನೆ ಮೂಡಿದೆ. ಸದ್ಯಕ್ಕೆ ಗೊನೆ ಆರೋಗ್ಯಕರವಾಗಿದ್ದು, ಇನ್ನೂ ಬೆಳವಣಿಗೆಯಾಗಬೇಕಿದೆ.

 
 
 
 
 
 
 
 
 
 
 
 
 
 
 

A post shared by Sharvarikrishna (@diktalk)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

ವನ್ಯಜೀವಿ, ಮಾನವ ಸಂಘರ್ಷವನ್ನು ಪರಿಗಣಿಸದಿರುವುದೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್‌ ವಿಷಾದ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

ಮುಂದಿನ ಸುದ್ದಿ
Show comments