Select Your Language

Notifications

webdunia
webdunia
webdunia
webdunia

ಈಗ ಏನು ಹೇಳ್ತೀರಿ ಗಂಗೂಲಿ ಸಾಹೇಬ್ರೇ?: ಸುಶಾಂತ್ ರಜಪೂತ್ ಹೀಗೆ ಪ್ರಶ್ನಿಸಿದ್ದು ಯಾಕೆ?

ಈಗ ಏನು ಹೇಳ್ತೀರಿ ಗಂಗೂಲಿ ಸಾಹೇಬ್ರೇ?: ಸುಶಾಂತ್ ರಜಪೂತ್ ಹೀಗೆ ಪ್ರಶ್ನಿಸಿದ್ದು ಯಾಕೆ?
Mumbai , ಸೋಮವಾರ, 24 ಏಪ್ರಿಲ್ 2017 (07:21 IST)
ಮುಂಬೈ: ರೀಲ್ ಲೈಫ್ ನಲ್ಲಿ ಧೋನಿ ಪಾತ್ರ ನಿಭಾಯಿಸಿದ ಮೇಲೆ ಸುಶಾಂತ್ ಸಿಂಗ್ ರಜಪೂತ್ ಯಾವಾಗೆಲ್ಲಾ ಧೋನಿ ಟೀಕೆಗೊಳಗಾಗುತ್ತಾರೋ, ಆಗೆಲ್ಲಾ ಬೆಂಬಲಕ್ಕೆ ಬರುತ್ತಾರೆ.

 
ಮೊನ್ನೆಯಷ್ಟೇ ಧೋನಿ ಟಿ ಟ್ವೆಂಟಿ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ ಅಲ್ಲ ಎಂದು ಹೇಳಿ ಮಾಜಿ ನಾಯಕ ಸೌರವ್ ಗಂಗೂಲಿ ವಿವಾದಕ್ಕೆ ಕಾರಣವಾಗಿದ್ದರು. ಆದರೆ ಕಳೆದ ಪಂದ್ಯದಲ್ಲಿ ಧೋನಿ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು.

ಅದೇ ಕಾರಣಕ್ಕೆ ಧೋನಿಯನ್ನು ಈ ಮೊದಲು ಟೀಕಿಸಿದವರಿಗೆಲ್ಲಾ ಅವರ ಅಭಿಮಾನಿಗಳು ಚಾಟಿಯೇಟು ನೀಡುತ್ತಿದ್ದಾರೆ. ಅಂತೆಯೇ ಎಂ ಎಸ್ ಧೋನಿ ಸಿನಿಮಾದಲ್ಲಿ ಧೋನಿ ಪಾತ್ರ ವಹಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಈಗ ಏನು ಹೇಳ್ತೀರಿ? ಎಲ್ಲಿದ್ದೀರಪ್ಪಾ ಆ ಎಕ್ಸ್ ಪರ್ಟ್ ಗಳು? ಎಂದು ಗಂಗೂಲಿಗೆ ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಡ್ವಾನ್ ಬ್ರಾವೋ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಶಾಕ್!