Select Your Language

Notifications

webdunia
webdunia
webdunia
webdunia

ಸಿರಾಜ್ ಅಬ್ಬರಕ್ಕೆ ಮೂಲೆಗುಂಪಾದ ಉಮೇಶ್ ಯಾದವ್

ಸಿರಾಜ್ ಅಬ್ಬರಕ್ಕೆ ಮೂಲೆಗುಂಪಾದ ಉಮೇಶ್ ಯಾದವ್
ಲೀಡ್ಸ್ , ಗುರುವಾರ, 26 ಆಗಸ್ಟ್ 2021 (12:15 IST)
ಲೀಡ್ಸ್: ಇತ್ತೀಚೆಗೆ ಟೀಂ ಇಂಡಿಯಾದ ಎರಡು ಟೆಸ್ಟ್ ಸರಣಿಗಳಲ್ಲಿ ವೇಗಿ ಉಮೇಶ್ ಯಾದವ್ ಗೆ ಸ್ಥಾನ ಸಿಕ್ಕಿಲ್ಲ. ಹೊಸಬರ ಅಬ್ಬರದಲ್ಲಿ ಉಮೇಶ್ ಮೂಲೆಗುಂಪಾಗುತ್ತಿದ್ದಾರೆಯೇ?


ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಡಿದ ಬಳಿಕ ಉಮೇಶ್ ಯಾದವ್ ಗೆ ಅವಕಾಶ ಸಿಕ್ಕಿಲ್ಲ. ಆ ಸರಣಿಯಲ್ಲಿ ಉಮೇಶ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ತಂಡಕ್ಕೆ ಸೇರ್ಪಡೆಯಾದವರು ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್.

ಈ ಇಬ್ಬರೂ ವೇಗಿಗಳು ಈಗ ಟೀಂ ಇಂಡಿಯಾದಲ್ಲಿ ಹಿರಿಯರನ್ನೂ ಮೀರಿಸುವ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಹಿರಿಯ ವೇಗಿ ಇಶಾಂತ್ ಶರ್ಮಾ ಕೂಡಾ ತಮ್ಮ ಸ್ಥಾನಕ್ಕಾಗಿ ಪೈಪೋಟಿ ನಡೆಸುವ ಸ್ಥಿತಿ ಬಂದಿದೆ. ಹೀಗಾಗಿ ಉಮೇಶ್ ಯಾದವ್ ಮೂಲೆಗುಂಪಾಗುತ್ತಿದ್ದಾರೆ ಎಂದೇ ಹೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಎಸೆತಕ್ಕೆ ಮೊದಲು ನೀರಜ್ ಜ್ವಾವೆಲಿನ್ ಹೊತ್ತೊಯ್ದಿದ್ದ ಪಾಕ್ ಆಟಗಾರ!