Select Your Language

Notifications

webdunia
webdunia
webdunia
webdunia

ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ ಶ್ರೇಯಸ್ ಐಯರ್?

ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ ಶ್ರೇಯಸ್ ಐಯರ್?
ಸಿಡ್ನಿ , ಬುಧವಾರ, 2 ಡಿಸೆಂಬರ್ 2020 (09:16 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಎರಡು ಏಕದಿನ ಪಂದ್ಯ ಸೋತು ಅಂತಿಮ ಏಕದಿನ ಪಂದ್ಯವಾಡಲಿಳಿದಿರುವ ಟೀಂ ಇಂಡಿಯಾ ಇಂದು ಸೋಲು ತಪ್ಪಿಸದೇ ಇದ್ದರೆ ಕ್ಲೀನ್ ಸ್ವೀಪ್ ಅವಮಾನಕ್ಕೀಡಾಗಲಿದೆ.


ಆದರೆ ಭಾರತೀಯ ಕ್ರಿಕೆಟಿಗರು ಕ್ಲೀನ್ ಸ್ವೀಪ್ ಅವಮಾನಕ್ಕೀಡಾಗಲ್ಲ. ಮೂರನೇ ಸೋಲು ಮೈಮೇಲೆಳೆದುಕೊಳ್ಳಲ್ಲ. ಇಂದು ಗೆದ್ದೇ ಗೆಲ್ಲುತ್ತೇವೆ. ಅದಕ್ಕಾಗಿ ಎಲ್ಲಾ ರೀತಿಯಿಂದಲೂ ಶ್ರಮವಹಿಸುತ್ತೇವೆ ಎಂದು ಶ್ರೇಯಸ್ ಐಯರ್ ಮಾಧ್ಯಮಗಳ ಮುಂದೆ  ಹೇಳಿಕೆ ಕೊಟ್ಟಿದ್ದಾರೆ. ಈಗ ಅವರು ಆ ಮಾತನ್ನು ಉಳಿಸಿಕೊಳ್ತಾರಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ...! ಕೊನೆಗೂ ಟಾಸ್ ವಿನ್ ಆದ ವಿರಾಟ್ ಕೊಹ್ಲಿ