ತೆಂಡುಲ್ಕರ್ ಗಿದ್ದಿದ್ದ ವೀಕ್ನೆಸ್ ಬಹಿರಂಗಪಡಿಸಿದ ಮುತ್ತಯ್ಯ ಮುರಳೀಧರನ್

Webdunia
ಶನಿವಾರ, 21 ಆಗಸ್ಟ್ 2021 (12:17 IST)
ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ವಿಶ್ವದ ಎಲ್ಲಾ ಬೌಲರ್ ಗಳನ್ನೂ ಕಾಡಿದ್ದರು. ಆದರೆ ತೆಂಡುಲ್ಕರ್ ಗೂ ಒಂದು ವೀಕ್ನೆಸ್ ಇತ್ತು ಎಂದು ಮಾಜಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.


ಆಡುವ ದಿನಗಳಲ್ಲಿ ಈ ಇಬ್ಬರ ನಡುವಿನ ಕಾದಾಟ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿತ್ತು. ಇದೀಗ ತೆಂಡುಲ್ಕರ್ ಗಿದ್ದ ವೀಕ್ನೆಸ್ ಬಗ್ಗೆ ಮುರಳೀಧರನ್ ಹೇಳಿದ್ದಾರೆ.

ಸಚಿನ್ ಆಫ್ ಸ್ಪಿನ್ನರ್ ಗಳನ್ನು ಎದುರಿಸುವಾಗ ಕೊಂಚ ತಡಬಡಾಯಿಸುತ್ತಿದ್ದರು. ಇದುವೇ ಅವರಿಗಿದ್ದ ಸಣ್ಣ ವೀಕ್ನೆಸ್. ಆದರೆ ಅವರು ಬೌಲರ್ ಗಳನ್ನು ದಂಡಿಸುತ್ತಿರಲಿಲ್ಲ. ಬಾಲ್ ನ್ನು ಚೆನ್ನಾಗಿ ಅರಿತು ಬ್ಯಾಟ್ ಮಾಡುತ್ತಿದ್ದರು. ಆಫ್ ಸ್ಪಿನ್ ಅವರ ವೀಕ್ನೆಸ್ ಆಗಿತ್ತು. ಹೀಗಾಗಿಯೇ ನಾನು ಸಾಕಷ್ಟು ಸಲ ಅವರ ವಿಕೆಟ್ ಪಡೆದಿದ್ದೆ’ ಎಂದು ಮುರಳೀಧರನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಶತಕಕ್ಕೆ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟವರು ಯಾರು ನೋಡಿ: Video

IND VS SA: ಕಿಂಗ್ ಕೊಹ್ಲಿ ಶತಕ ಬಾರಿಸುತ್ತಿದ್ದಂತ್ತೆ ಮೈದಾನಕ್ಕೆ ನುಗ್ಗಿದ ಅಭಿಮಾನಿ, ಮಾಡಿದ್ದೇನು ನೋಡಿ Video

IND vs SA Odi:ಮತ್ತೆ ಟಾಸ್‌ ಸೋತ ಟೀಂ ಇಂಡಿಯಾ: ಕನ್ನಡಿಗ ರಾಹುಲ್‌ ನಾಯಕತ್ವಕ್ಕೆ ಸತ್ವಪರೀಕ್ಷೆ

ಮತ್ತೇ ಒಂದಾಗುತ್ತಾರಾ ಪಲಾಶ್‌, ಸ್ಮೃತಿ ಮಂಧಾನ, ಕುತೂಹಲ ಮೂಡಿಸಿದ ಮಂದಾನ, ಪಲಾಶ್‌ ನಡೆ

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಏಕದಿನ ನಾಳೆ ಶುರು: ರೋ ಕೊ ಜೋಡಿ ಮೇಲೆ ಕಣ್ಣು

ಮುಂದಿನ ಸುದ್ದಿ
Show comments