Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಗೆ ಪೊಲೀಸರು ಖಡಕ್ ವಾರ್ನ್ ಮಾಡಿದ್ದು ಯಾಕೆ ಗೊತ್ತಾ...?

ರೋಹಿತ್ ಶರ್ಮಾ ಗೆ ಪೊಲೀಸರು ಖಡಕ್ ವಾರ್ನ್ ಮಾಡಿದ್ದು ಯಾಕೆ ಗೊತ್ತಾ...?
ನವದೆಹಲಿ , ಸೋಮವಾರ, 25 ಡಿಸೆಂಬರ್ 2017 (06:48 IST)
ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರು ಚಿಕ್ಕವಯಸ್ಸಿನಲ್ಲಿ ಜೈಲಿಗೆ ಹೋಗುವುದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡೆ ಎಂದು ಕಪೂರ್ ಜೊತೆ ತಮ್ಮ ಬಾಲ್ಯದ ಘಟನೆಯನ್ನು ಹಂಚಿಕೊಂಡರು.


ಪಂದ್ಯ ನಡೆಯುವ ಕೆಲ ಗಂಟೆಗಳ ಹಿಂದೆ ಅವರು ಈ ಬಗ್ಗೆ ಕಪೂರ್ ಅವರ ಜೊತೆ ಪ್ರಸ್ತಾಪಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಆಟವನ್ನು ತುಂಬಾ ಆಡುತ್ತಿದ್ದು, ಮನೆಯವರಿಗೂ ಕೂಡ ಅವರ ಆಟ ಇಷ್ಟವಾಗುತ್ತಿತು. ಇವರು ಆಟ ಆಡುವ ಸಂದರ್ಭದಲ್ಲಿ ಎದುರು ಮನೆಯ ಗಾಜಿಗೆ ಹೊಡೆಯುತ್ತಿದ್ದು, ಇದರಿಂದ ಎದುರು ಮನೆಯವರು ಪೊಲೀಸರಿಗೆ ಇವರ ವಿರುದ್ಧ ದೂರು ನೀಡಿದ್ದರು.


ಆಗ ಪೊಲೀಸ್ ಇವರ ಬಳಿ ಬಂದು ಮತ್ತೆ ಗಾಜು ಒಡೆದರೆ ಜೈಲಿಗೆ ಹಾಕುವುದಾಗಿ ಖಡಕ್ ವಾರ್ನ್ ಮಾಡಿದ್ದರು  ಎಂದು ಅವರು ಕಪೂರ್ ಜತೆ ಮಾತನಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್-ಅನುಷ್ಕಾಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಸ್ವಾಗತ ಹೇಗಿತ್ತು? (ವಿಡಿಯೋ)