Webdunia - Bharat's app for daily news and videos

Install App

ಪರದಾಡುತ್ತಿದ್ದ ಕೊಹ್ಲಿ ನೆರವಿಗೆ ಬಂದ ಆರ್ ಸಿಬಿ ಗೆಳೆಯ ಎಬಿಡಿ ವಿಲಿಯರ್ಸ್!

Webdunia
ಗುರುವಾರ, 25 ಜನವರಿ 2018 (08:15 IST)
ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದ.ಆಫ್ರಿಕಾ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಾರೆ. ಇದೀಗ ಪರದಾಡುತ್ತಿದ್ದ ಗೆಳೆಯನ ನೆರವಿಗೆ ವಿಲಿಯರ್ಸ್ ಬಂದಿದ್ದಾರೆ!
 

ಅದು ಹೇಗೆ ಅಂತೀರಾ? ಇಬ್ಬರೂ ಸದ್ಯಕ್ಕೆ ಎದುರಾಳಿಗಳು. ಹಾಗಿದ್ದರೂ ಕೊಹ್ಲಿಗೆ ವಿಲಿಯರ್ಸ್ ನೆರವಾಗಿದ್ದಾರೆ. ಆದರೆ ಇದು ದ.ಆಫ್ರಿಕಾಗೆ ದುಬಾರಿಯಾಗಿದೆ.

ವಿರಾಟ್ ಕೊಹ್ಲಿ 11 ರನ್ ಗಳಿಸಿದ್ದಾಗ ಸ್ಲಿಪ್ ನಲ್ಲಿದ್ದ ಎಬಿಡಿ ವಿಲಿಯರ್ಸ್ ಕ್ಯಾಚ್ ನೆಲಕ್ಕೆ ಹಾಕಿದ್ದಾರೆ. ಹೇಳಿ ಕೇಳಿ ಎಬಿಡಿ ಸ್ಲಿಪ್ ನಲ್ಲಿ ಎಕ್ಸ್ ಪರ್ಟ್ ಫೀಲ್ಡರ್. ಆದರೂ ತಪ್ಪು ಮಾಡಿದರು. ಮತ್ತೊಮ್ಮೆ ಕೊಹ್ಲಿ 32 ರನ್ ಗಳಿಸಿದ್ದಾಗ ಮತ್ತೆ ವಿಲಿಯರ್ಸ್ ಸ್ಲಿಪ್ ನಲ್ಲಿ ಕ್ಯಾಚ್ ಕೈ ಚೆಲ್ಲಿದರು! ಈಗಲೂ ಕೊಹ್ಲಿ ಬಚವಾದರು. ಒಂದು ವೇಳೆ ಕೊಹ್ಲಿ ವಿಕೆಟ್ ಆಗಲೇ ಕಳೆದುಕೊಂಡಿದ್ದರೆ ಭಾರತದ ಪರಿಸ್ಥಿತಿ ಹೀನಾಯವಾಗುತ್ತಿತ್ತು! ಅಂತೂ ಆರ್ ಸಿಬಿ ಗೆಳೆಯನಿಂದ ಕೊಹ್ಲಿಗೆ ಜೀವದಾನ ಸಿಕ್ಕಿತು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾಗಲಕೋಟೆಯ ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಮಿಡಿದ ಸ್ಟಾರ್ ಕ್ರಿಕೆಟಿಗನ ಹೃದಯ, ಮಾಡಿದ್ದೇನು ಗೊತ್ತಾ

IND vs ENG: ಟೀಂ ಇಂಡಿಯಾ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರವೇನು ಗೊತ್ತಾ

ಮೊಹಮ್ಮದ್ ಸಿರಾಜ್ ಯಾರ್ಕರ್ ನಿಂದ ಇವರೆಲ್ಲರ ವೃತ್ತಿ ಜೀವನ ಬಚಾವ್ ಆಯ್ತು

ENG vs IND: ಇಂಗ್ಲೆಂಡ್ ಗೆಲುವನ್ನು ಕಸಿದ ಸಿರಾಜ್ ಬೆಂಕಿಯ ಎಸೆತ, ಆಂಗ್ಲರ ನೆಲದಲ್ಲಿ ಗೆದ್ದು ಬೀಗಿದ ಗಿಲ್ ಪಡೆ

IND vs ENG: ಆ ಒಂದು ಯಾರ್ಕರ್ ಮೊಹಮ್ಮದ್ ಸಿರಾಜ್ ಜೀವನದಲ್ಲೇ ಮರೆಯಲ್ಲ: video

ಮುಂದಿನ ಸುದ್ದಿ
Show comments