Webdunia - Bharat's app for daily news and videos

Install App

ಟೀಂ ಇಂಡಿಯಾ ಅವಸ್ಥೆ ನೋಡಿ ಕೆಂಡಾಮಂಡಲಾರದ ವೀರೇಂದ್ರ ಸೆಹ್ವಾಗ್

Webdunia
ಶುಕ್ರವಾರ, 27 ಜುಲೈ 2018 (09:15 IST)
ಮುಂಬೈ: ಟೀಂ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ನೋಡಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೆಂಡಾಮಂಡಲರಾಗಿದ್ದು, ಈ ಮಟ್ಟಿಗೆ ಯಾರಾದ್ರೂ ಕ್ರಿಕೆಟ್ ಆಡ್ತಾರಾ ಎಂದು ಪ್ರಶ್ನಿಸಿದ್ದಾರೆ.
 

ಇಂಗ್ಲೆಂಡ್ ಸರಣಿ ಮುಗಿದು ಎರಡು ದಿನಗಳಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಗೆ ತಯಾರಾಗಬೇಕಿದೆ. ಇಂತಹ ಬಿಡುವಿಲ್ಲದ ಶೆಡ್ಯೂಲ್ ನಿಗದಿಪಡಿಸುವ ಬಿಸಿಸಿಐ ವಿರುದ್ಧ ಸೆಹ್ವಾಗ್ ಕೆಂಡ ಕಾರಿದ್ದಾರೆ.

‘ಇಂದಿನ ದಿನಗಳಲ್ಲಿ ಯಾವುದೇ ತಂಡವೂ ಎರಡು ದಿನಗಳ ಬಿಡುವೂ ಇಲ್ಲದೇ ಮತ್ತೊಂದು ಟೂರ್ನಿ ಆಡುವುದಿಲ್ಲ. ಆದರೆ ಭಾರತ ಇಂಗ್ಲೆಂಡ್ ನಲ್ಲಿ ಟೆಸ್ಟ್, ಟಿ20 ಆಡಿ, ಎರಡು ದಿನಗಳೊಳಗೆ ದುಬೈಗೆ ಬಂದಿಳಿದು ಅಲ್ಲಿನ ಬಿಸಿಲ ವಾತಾವರಣದಲ್ಲಿ ಏಷ್ಯಾ ಕಪ್ ಆಡಬೇಕಿದೆ. ಇದು ಸರಿಯಾದ ರೀತಿ ಅಲ್ಲ’ ಎಂದು ಸೆಹ್ವಾಗ್ ಕಿಡಿ ಕಾರಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್ ‘ಒಂದು ಟಿ20 ಪಂದ್ಯವಾದ ಬಳಿಕವೇ ಎರಡು ದಿನದ ವಿಶ್ರಾಂತಿ ಸಿಕ್ಕುತ್ತದೆ. ಅಂತಹದ್ದರಲ್ಲಿ ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿ ಆಡುವಾಗ ಈ ರೀತಿ ಬಿಡುವಿಲ್ಲದೇ ಆಡುವುದು ಸರಿಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments