Select Your Language

Notifications

webdunia
webdunia
webdunia
webdunia

ಸಾರ್ವಜನಿಕವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ಮಧು ಕುಟುಂಬಕ್ಕೆ ಮಿಡಿದ ಕ್ರಿಕೆಟಿಗ ಸೆಹ್ವಾಗ್

ಸಾರ್ವಜನಿಕವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ಮಧು ಕುಟುಂಬಕ್ಕೆ ಮಿಡಿದ ಕ್ರಿಕೆಟಿಗ ಸೆಹ್ವಾಗ್
ನವದೆಹಲಿ , ಶುಕ್ರವಾರ, 6 ಏಪ್ರಿಲ್ 2018 (09:17 IST)
ನವದೆಹಲಿ: ಹಸಿವಾಯಿತೆಂದು ಕದ್ದು ತಿಂದನೆಂದು ಆರೋಪಿಸಿ ಕೇರಳದ ಆದಿವಾಸಿ ವ್ಯಕ್ತಿ ಮಧು ಎಂಬಾತನ ಮೇಲೆ ಸಾರ್ವಜನಿಕವಾಗಿ ಹೊಡೆದು ಕೊಲೆಗೈದ ಘಟನೆಯೊಂದು ನಿಮಗೆ ನೆನಪಿರಬಹುದು.

ಅದೇ ಮಧು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸುವಾಗ ಕ್ರಿಕೆಟಿಗ ಸೆಹ್ವಾಗ್ ಕೆಲವು ಮುಸ್ಲಿಂ ಧರ್ಮೀಯರ ಹೆಸರು ಮಾತ್ರ ಉಲ್ಲೇಖಿಸಿದ್ದರು ಎಂದು ವಿವಾದಕ್ಕೂ ಒಳಗಾಗಿ ಕೊನೆಗೆ ಕ್ಷಮೆ ಯಾಚಿಸಿದ್ದರು.

ಇದೀಗ ಅದೇ ಮದು ಕುಟುಂಬಕ್ಕೆ ಸೆಹ್ವಾಗ್ ಧನ ಸಹಾಯ ಮಾಡಿದ್ದಾರೆ. ಮಧು ಕುಟಂಬಕ್ಕೆ ಸೆಹ್ವಾಗ್ ಫೌಂಡೇಶನ್ ವತಿಯಿಂದ 1. ಧರ್ಮೀಯರ ಹೆಸರು ಮಾತ್ರ ಉಲ್ಲೇಖಿಸಿದ್ದರು ಎಂದು ವಿವಾದಕ್ಕೂ ಒಳಗಾಗಿ ಕೊನೆಗೆ ಕ್ಷಮೆ ಯಾಚಿಸಿದ್ದರು.

webdunia
ಇದೀಗ ಅದೇ ಮದು ಕುಟುಂಬಕ್ಕೆ ಸೆಹ್ವಾಗ್ ಧನ ಸಹಾಯ ಮಾಡಿದ್ದಾರೆ. ಮಧು ಕುಟಂಬಕ್ಕೆ ಸೆಹ್ವಾಗ್ ಫೌಂಡೇಶನ್ ವತಿಯಿಂದ 1.5 ಲಕ್ಷರೂ. ಗಳ ಚೆಕ್ ನೀಡಲಾಗಿದೆ. ಚೆಕ್ ಜತೆಗೆ ಮಧು ಕುಟುಂಬಕ್ಕೆ ಸೆಹ್ವಾಗ್ ಸಂತಾಪ ಪತ್ರವನ್ನೂ ಬರೆದಿದ್ದಾರೆ.








ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಮೂರು ವಾರ ನನ್ನ ಕ್ರಿಕೆಟ್ ಕಿಟ್ ಕಡೆ ತಿರುಗಿಯೂ ನೋಡಿರಲಿಲ್ಲ ಎಂದ ವಿರಾಟ್ ಕೊಹ್ಲಿ!