Select Your Language

Notifications

webdunia
webdunia
webdunia
webdunia

ಅಂಬುಟಿ ರಾಯುಡುಗೆ ಕೈ ತಪ್ಪಿದ ಅದೃಷ್ಟ ಸುರೇಶ್ ರೈನಾ ಕೈ ಹಿಡಿಯಿತು

ಅಂಬುಟಿ ರಾಯುಡುಗೆ ಕೈ ತಪ್ಪಿದ ಅದೃಷ್ಟ ಸುರೇಶ್ ರೈನಾ ಕೈ ಹಿಡಿಯಿತು
ಮುಂಬೈ , ಭಾನುವಾರ, 17 ಜೂನ್ 2018 (10:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಸಿದ ಯೋ ಯೋ ಫಿಟ್ನೆಸ್ ಟೆಸ್ಟ್ ನಲ್ಲಿ ವಿಫಲರಾದ ಪರಿಣಾಮ ಅಂಬುಟಿ ರಾಯುಡು ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು.

ಆ ಅದೃಷ್ಟ ಇದೀಗ ಹಿರಿಯ ಆಟಗಾರ ಸುರೇಶ್ ರೈನಾ ಪಾಲಾಗಿದೆ. ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಸುರೇಶ್ ರೈನಾ ಸ್ಥಾನ ಪಡೆದಿದ್ದಾರೆ. ರಾಯುಡು ಈ ಮೊದಲು ತಂಡಕ್ಕೆ ಆಯ್ಕೆಯಾಗಿದ್ದರು.

ಆದರೆ ಭಾರತೀಯ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡಬೇಕಾದರೆ ಯೋ ಯೋ ಫಿಟ್ನೆಸ್ ಟೆಸ್ಟ್ ಪರೀಕ್ಷೆ ಪಾಸಾಗಲೇ ಬೇಕು. ಆದರೆ ರಾಯುಡು ವಿಫಲರಾದ ಕಾರಣ ಸ್ಥಾನ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ತಂಡದ ನೆರವಿಗೆ ಬರಲ್ಲ ಎಂದ ಕ್ರಿಕೆಟಿಗ ಮುರಳೀಧರನ್, ಜಯವರ್ಧನೆ