ದೇಶೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ ಶ್ರೀಶಾಂತ್: ವಿದೇಶೀ ಲೀಗ್ ನತ್ತ ಚಿತ್ತ

Webdunia
ಗುರುವಾರ, 10 ಮಾರ್ಚ್ 2022 (09:50 IST)
ಕೊಚ್ಚಿ: ಕೇರಳ ವೇಗಿ ಶ್ರೀಶಾಂತ್ ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರು ವಿದೇಶೀ ಲೀಗ್ ಗಳಲ್ಲಿ ಆಡುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ವೇಗಿ ಶ್ರೀಶಾಂತ್ ಬಳಿಕ ಕಳಂಕ ಮುಕ್ತರಾದರೂ ಅವರಿಗೆ ಐಪಿಎಲ್ ಅಥವಾ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲೇ ಇಲ್ಲ. ಇತ್ತೀಚೆಗೆ ಕೇರಳ ಪರ ರಣಜಿ ಆಡಿದ್ದರು.

ಆದರೆ ಈಗ ದೇಶೀಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ವಿದೇಶೀ ಲೀಗ್ ಪಂದ್ಯಗಳಲ್ಲಿ ಆಡುವ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೋಚಿಂಗ್ ಬಗ್ಗೆಯೂ ಚಿಂತನೆ ನಡೆಸಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಈ ಸಲಾನೂ ಕಪ್ ನಮ್ದೇ: ಗುಜರಾತ್ ನ್ನು ತವರಿನಲ್ಲೇ ಸೋಲಿಸಿದ ಆರ್ ಸಿಬಿ ಚಾಂಪಿಯನ್

RCB VS GT Match: ತವರು ನೆಲದಲ್ಲಿ ಎಡವಿದ ಗುಜರಾತ್ ಟೈಟನ್ಸ್‌, ಆರ್‌ಸಿಬಿಗೆ ಸಾಧಾರಣ ಗುರಿ

IPL 2026 Final: ಈ ಸಲ ಕಪ್ ನಮ್ದೇ ಎಂದು ಕನ್ಫರ್ಮ್ ಆಗಲು ಕೊಹ್ಲಿಯ ಈ ಒಂದು ಸನ್ನೆ ಸಾಕು Video

RCB VS GT Match: ರಜತ್ ಪಟಿದಾರ್ ಟಾಸ್‌ ಗೆದ್ದು ಶುಭಾರಂಭ ಮಾಡಿದ ಆರ್‌ಸಿಬಿ, ಬೌಲಿಂಗ್ ಆಯ್ಕೆ

RCB VS GT Match: ಫೈನಲ್ ಪಂದ್ಯಾಟ ನೋಡಲು ಅಹಮದಾಬಾದ್‌ಗೆ ಯಾರು ಬಂದ್ರು ನೋಡಿ, Video

ಮುಂದಿನ ಸುದ್ದಿ
Show comments