Select Your Language

Notifications

webdunia
webdunia
webdunia
webdunia

ಬುಮ್ರಾ, ಜಡೇಜಾ ಅನುಪಸ್ಥಿತಿ ಬೇರೆಯವರಿಗೆ ಲಾಭ: ರವಿಶಾಸ್ತ್ರಿ

ಬುಮ್ರಾ, ಜಡೇಜಾ ಅನುಪಸ್ಥಿತಿ ಬೇರೆಯವರಿಗೆ ಲಾಭ: ರವಿಶಾಸ್ತ್ರಿ
ಮುಂಬೈ , ಶುಕ್ರವಾರ, 7 ಅಕ್ಟೋಬರ್ 2022 (10:40 IST)
ಮುಂಬೈ: ಟಿ20 ವಿಶ್ವಕಪ್ ಟೀಂ ಇಂಡಿಯಾ ತಂಡದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇರದೇ ಇರುವುದು ಭಾರತದ ಇತರ ಆಟಗಾರರಿಗೆ ಲಾಭವಾಗಲಿದೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಗಾಯದ ಕಾರಣದಿಂದ ಬುಮ್ರಾ ಮತ್ತು ಜಡೇಜಾ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ. ಇವರಿಬ್ಬರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಆದರೆ ಇದನ್ನೇ ಭಾರತದ ಇತರ ಪ್ರತಿಭಾವಂತ ಆಟಗಾರರು ಲಾಭವಾಗಿ ಪರಿವರ್ತಿಸಬೇಕು. ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವೇದಿಕೆಯಾಗಲಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಗಿಂತ ಸಂಜು ಸ್ಯಾಮ್ಸನ್ ಬೆಸ್ಟ್ ಎಂದ ನೆಟ್ಟಿಗರು