Select Your Language

Notifications

webdunia
webdunia
webdunia
webdunia

ಮಳೆಯಿಂದಾಗಿ ತಡವಾದ ಕರ್ನಾಟಕ/ರೈಲ್ವೇಸ್ ರಣಜಿ ಪಂದ್ಯ

ಮಳೆಯಿಂದಾಗಿ ತಡವಾದ ಕರ್ನಾಟಕ/ರೈಲ್ವೇಸ್ ರಣಜಿ ಪಂದ್ಯ
ನವದೆಹಲಿ , ಮಂಗಳವಾರ, 28 ಜನವರಿ 2020 (15:43 IST)
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕರ್ನಾಟಕ ಮತ್ತು ರೈಲ್ವೇಸ್ ನಡುವೆ ನಡೆಯುತ್ತಿರುವ ರಣಜಿ ಪಂದ್ಯದ ಎರಡನೇ ದಿನದಾಟ ತಡವಾಗಿ ಆರಂಭವಾಗಿದೆ.


ಒದ್ದೆ ಮೈದಾನದಿಂದಾಗಿ ಪಂದ್ಯ ತಡವಾಗಿ ಆರಂಭವಾಗಿದ್ದು, ಇಂದಿನ ದಿನದ ಬಹುತೇಕ ಸಮಯದ ಆಟ ವ್ಯರ್ಥವಾಗಿದೆ. ಇತ್ತೀಚೆಗಿನ ವರದಿ ಬಂದಾಗಿ ರೈಲ್ವೇಸ್ 6 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತ್ತು.

ನಿನ್ನೆಯ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು. ಒಂದು ರೀತಿಯಲ್ಲಿ ಮಳೆ ಕುಸಿತದ ಹಾದಿ ಹಿಡಿದಿದ್ದ ರೈಲ್ವೇಸ್ ಗೆ ಚೇತರಿಕೆ ನೀಡಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಪಂದ್ಯದ ವೇಳಾಪಟ್ಟಿ ಬಹಿರಂಗ: ಮೊದಲ ಪಂದ್ಯ ಯಾರ ನಡುವೆ ಗೊತ್ತಾ?