Webdunia - Bharat's app for daily news and videos

Install App

ಸಿಟ್ಟಿನ ಕೈಲಿ ಬುದ್ಧಿ ಕೊಟ್ಟು ಫೈನಲ್ ಅವಕಾಶ ಕಳೆದುಕೊಂಡ ಡೆವೋನ್ ಕಾನ್ವೇ

Webdunia
ಶನಿವಾರ, 13 ನವೆಂಬರ್ 2021 (09:35 IST)
ದುಬೈ: ಟಿ20 ವಿಶ್ವಕಪ್ ಫೈನಲ್ ನಾಳೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದ್ದು, ಇದಕ್ಕೂ ಮೊದಲು ಕಿವೀಸ್ ಗೆ ಆಘಾತ ಸಿಕ್ಕಿದೆ.

ಪ್ರಮುಖ ಆಟಗಾರ ಡೆವನ್ ಕಾನ್ವೇ ಗಾಯಗೊಂಡು ವಿಶ್ವಕಪ್ ಫೈನಲ್ ಮತ್ತು ಭಾರತದ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಅವರ ಸ್ವಯಂಕೃತ ಅಪರಾಧದಿಂದ ಆದ ಗಾಯ. ಸೆಮಿಫೈನಲ್ ನಲ್ಲಿ ಔಟಾದ ಸಿಟ್ಟಿನಲ್ಲಿ ಬ್ಯಾಟ್ ಗೆ ಕೈ ಗುದ್ದಿದರು. ಪರಿಣಾಮ ಬೆರಳಿಗೆ ಗಾಯವಾಗಿದೆ.

ಇದರಿಂದಾಗಿ ಕಾನ್ವೇ ಕೈ ಮೂಳೆ ಮುರಿತಕ್ಕೊಳಗಾಗಿದೆ. ಪರಿಣಾಮ ಫೈನಲ್ ಆಡುವ ಸುವರ್ಣಾವಕಾಶವನ್ನೇ ಕಳೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup: ಶ್ರೀಲಂಕಾಗೆ ಬಿಗ್ ಟಾರ್ಗೆಟ್ ನೀಡಿದ ಭಾರತ

ಕೈಕುಲುಕದ ಸೂರ್ಯಕುಮಾರ್ ಯಾದವ್ ಗೆ ಎಚ್ಚರಿಕೆ: ಭಾರತವನ್ನು ಅಣಕಿಸಿದ ಹ್ಯಾರಿಸ್ ರೌಫ್ ಗೆ ಏನು ಶಿಕ್ಷೆ

ಕೆಎಲ್ ರಾಹುಲ್ ಅಜೇಯ ಶತಕ, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ

KL Rahul: ಜ್ವರವಿದ್ದರೂ ಆಡಿ ಶತಕ ಸಿಡಿಸಿಬಿಟ್ಟ ಕೆಎಲ್ ರಾಹುಲ್

ಏಷ್ಯಾ ಕಪ್ ಹೆಸರಿನಲ್ಲಿ ಭಾರತ, ಪಾಕಿಸ್ತಾನ ಟಿ20 ಸರಣಿಯೇ ಆಗೋಯ್ತು: ಪಬ್ಲಿಕ್ ಆಕ್ರೋಶ

ಮುಂದಿನ ಸುದ್ದಿ
Show comments