ದೀಪಕ್ ಹೂಡಾಗೆ ಅನ್ಯಾಯವಾಗುತ್ತಿದೆ! ನೆಟ್ಟಿಗರ ಆಕ್ರೋಶ

Webdunia
ಮಂಗಳವಾರ, 12 ಜುಲೈ 2022 (08:40 IST)
ಲಂಡನ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ದೀಪಕ್ ಹೂಡಾಗೆ ಅನ್ಯಾಯವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯರ ಅನುಪಸ್ಥಿತಿಯಲ್ಲಿ ದೀಪಕ್ ಹೂಡಾರಂತಹ ಯುವ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತ್ತು. ಆದರೆ ಈಗ ಹಿರಿಯ ಆಟಗಾರರು ಬಂದ ಮೇಲೆ ಪ್ರತಿಭಾವಂತರು ಬೆಂಚ್ ಕಾಯಿಸುವಂತಾಗಿದೆ.

ವಿರಾಟ್ ಕೊಹ್ಲಿ ಒಂದು ಕಡೆಯಾದರೆ, ಶ್ರೇಯಸ್ ಅಯ್ಯರ್ ಬಗ್ಗೆಯೂ ಟೀಕೆ ಕೇಳಿಬರುತ್ತಿದೆ. ಅಯ್ಯರ್ ಗೆ ಪದೇ ಪದೇ ಅವಕಾಶ ನೀಡಿದರೂ ಅವರಿಂದ ತಕ್ಕ ಇನಿಂಗ್ಸ್ ಬರಲಿಲ್ಲ. ಹೀಗಾಗಿ ಅಯ್ಯರ್ ನಂತಹ ಆಟಗಾರರಿಂದಾಗಿ ದೀಪಕ್ ಹೂಡಾರಂತಹ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026 Final: ಎರಡನೇ ಸಲ ಕಪ್ ನಮ್ದೇ, ಆರ್ ಸಿಬಿ ಡಬ್ಲ್ಯುಪಿಎಲ್ 2026 ಚಾಂಪಿಯನ್ಸ್

WPL 2026 Final: ಆರ್ ಸಿಬಿಗೆ ಗೆಲ್ಲಲು 204 ರನ್ ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

WPL FInal: ಫೈನಲ್‌ನಲ್ಲೂ ಟಾಸ್‌ ಗೆದ್ದು ಫಿಲ್ಡಿಂಗ್‌ ಆಯ್ದುಕೊಂಡ ಆರ್‌ಸಿಬಿ: ಎರಡನೇ ಕಪ್‌ ಪಕ್ಕಾನಾ

ಟಿ20 ವಿಶ್ವಕಪ್‌ಗೆ ಮುನ್ನಾ ಪವರ್‌ಫುಲ್ ದೇವರ ಮೊರೆ ಹೋದ ಗೌತಮ್ ಗಂಭೀರ್‌

ಒಪ್ಪಿಗೆಯಿಲ್ಲದೇ ವಿಡಿಯೋ ಮಾಡಿದ ಅರ್ಷ್ ದೀಪ್ ಸಿಂಗ್ ಮೇಲೆ ಸಿಟ್ಟಾದ ತಿಲಕ್ ವರ್ಮಾ Video

ಮುಂದಿನ ಸುದ್ದಿ
Show comments