Webdunia - Bharat's app for daily news and videos

Install App

ಐಪಿಎಲ್ 2024 ಹರಾಜು: ಒಬ್ಬ ಕನ್ನಡಿಗನನ್ನು ಕೈ ಬಿಟ್ಟು ಇನ್ನೊಬ್ಬರನ್ನು ಕರೆತಂದ ಲಕ್ನೋ

Webdunia
ಸೋಮವಾರ, 27 ನವೆಂಬರ್ 2023 (09:58 IST)
ಮುಂಬೈ: ಐಪಿಎಲ್ 2024 ಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಕನ್ನಡಿಗ ಬ್ಯಾಟಿಗ ಕರಣ್ ನಾಯರ್ ಕೈ ಬಿಟ್ಟು ಈಗ ಮತ್ತೊಬ್ಬ ಕನ್ನಡಿಗನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಆಟಗಾರರ ರಿಟೆನ್ಷನ್ ಮತ್ತು ರಿಲೀಸ್ ಮಾಡುವ ಪಟ್ಟಿ ಕೊಡಲು ನಿನ್ನೆ ಅಂತಿಮ ದಿನವಾಗಿತ್ತು. ಅದರಂತೆ ಲಕ್ನೋ ಕೂಡಾ ಇತರೆ ತಂಡಗಳಂತೆ ರಿಲೀಸ್ ಆದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.

ನಾಯಕ ಕೆಎಲ್ ರಾಹುಲ್ ರನ್ನು ತಂಡ ಉಳಿಸಿಕೊಂಡಿದೆ. ಲಕ್ನೋ ತಂಡ  ಕನ್ನಡಿಗ ಕರಣ್ ನಾಯರ್ ನನ್ನು ಕೈ ಬಿಟ್ಟಿದೆ. ಆದರೆ ಇನ್ನೊಬ್ಬ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.

ಉಳಿದಂತೆ ಕೆ. ಗೌತಮ್ ತಂಡದಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಈಗ ಲಕ್ನೋ ತಂಡದಲ್ಲಿ ಮೂವರು ಕನ್ನಡಿಗರು ಲಕ್ನೋ ತಂಡದಲ್ಲಿದ್ದಂತಾಗಿದೆ. ದೇವದತ್ತ ಪಡಿಕ್ಕಲ್ ಬದಲಿಗೆ ಆವೇಶ್ ಖಾನ್ ರನ್ನು ಕೈ ಬಿಟ್ಟಿದೆ. ಉಳಿದಂತೆ ಮಿನಿ ಹರಾಜಿನಲ್ಲಿ ಯಾರು ತಂಡಕ್ಕೆ ಸೇರ್ಪಡೆಯಾಗುತ್ತಾರೋ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments