Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಕ್ರಿಕೆಟ್: ಶ್ರೀಲಂಕಾ ತಂಡದಲ್ಲೂ ಪ್ರಮುಖ ಸ್ಪಿನ್ನರ್ ಗೆ ಗಾಯ, ನಾಳೆಯ ಪಂದ್ಯಕ್ಕೆ ಇಲ್ಲ

ಏಷ್ಯಾ ಕಪ್ ಕ್ರಿಕೆಟ್: ಶ್ರೀಲಂಕಾ ತಂಡದಲ್ಲೂ ಪ್ರಮುಖ ಸ್ಪಿನ್ನರ್ ಗೆ ಗಾಯ, ನಾಳೆಯ ಪಂದ್ಯಕ್ಕೆ ಇಲ್ಲ
ಕೊಲೊಂಬೊ , ಶನಿವಾರ, 16 ಸೆಪ್ಟಂಬರ್ 2023 (17:42 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಫೈನಲ್ ನಲ್ಲಿ ನಾಳೆ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯಕ್ಕೆ ಮುನ್ನ ಉಭಯ ತಂಡಗಳಿಗೆ ಪ್ರಮುಖ ಆಟಗಾರರ ಗಾಯದ ಚಿಂತೆ ಶುರುವಾಗಿದೆ. ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಅಕ್ಸರ್ ಪಟೇಲ್ ಗಾಯಗೊಂಡಿದ್ದು, ನಾಳೆಯ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಇನ್ನೊಂದೆಡೆ ಶ್ರೀಲಂಕಾ ತಂಡಕ್ಕೂ ಪ್ರಮುಖ ಸ್ಪಿನ್ನರ್ ಮಹೇಶ ತೀಕ್ಷಣ ಗಾಯ ಚಿಂತೆಗೆ ಕಾರಣವಾಗಿದೆ. ನಾಳೆಯ ಪಂದ್ಯದಲ್ಲಿ ಮಹೇಶ ತೀಕ್ಷಣ ಆಡುವುದಿಲ್ಲ. ಇದುವರೆಗೆ ಆಡಿದ 5 ಪಂದ್ಯಗಳಿಂದ ಮಹೇಶ 8 ವಿಕೆಟ್ ಕಬಳಿಸಿದ್ದರು. ಅವರ ಅನುಪಸ್ಥಿತಿ ಲಂಕಾಗೆ ಕಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ಆಲ್ ರೌಂಡರ್ ಗೆ ಗಾಯ!