Select Your Language

Notifications

webdunia
webdunia
webdunia
webdunia

ಎಣ್ಣೆ ಹೊಡೆದ್ರೆ ವೈರಸ್ ಗಂಟಲಲ್ಲಿ ಉಳಿಯಲ್ಲ! ಕಾಂಗ್ರೆಸ್ ಶಾಸಕನ ಹೇಳಿಕೆ

ಎಣ್ಣೆ ಹೊಡೆದ್ರೆ ವೈರಸ್ ಗಂಟಲಲ್ಲಿ ಉಳಿಯಲ್ಲ! ಕಾಂಗ್ರೆಸ್ ಶಾಸಕನ ಹೇಳಿಕೆ
ಜೈಪುರ , ಶುಕ್ರವಾರ, 1 ಮೇ 2020 (11:20 IST)
ಜೈಪುರ: ದೇಶವೇ ಕೊರೋನಾವೈರಸ್ ನಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ರಾಜಸ್ಥಾನದ ಕಾಂಗ್ರೆಸ್ ಶಾಸಕರೊಬ್ಬರು ವಿಚಿತ್ರ ಪರಿಹಾರ ನೀಡಿದ್ದಾರೆ!


ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ಮದ್ಯಪಾನ ಮಾಡಿದ್ರೆ ಕೊರೋನಾ ಸೋಂಕು ಗಂಟಲಿನಲ್ಲಿ ಉಳಿಯಲ್ಲ ಎಂಬ ವಿಚಿತ್ರ ಹೇಳಿಕೆ ನೀಡಿದ್ದಾರೆ.

ಆಲ್ಕೋಹಾಲ್ ಅಂಶವಿರುವ ಹ್ಯಾಂಡ್ ವಾಶರ್ ನಿಂದ ಕೈ ತೊಳೆದುಕೊಂಡರೆ ಕೊರೋನಾ ಓಡಿ ಹೋಗುತ್ತದಂತೆ. ಇನ್ನು ಆಲ್ಕೋಹಾಲ್ ಸೇವಿಸಿದರೆ ಗಂಟಲಿನಲ್ಲಿ ಕೊರೋನಾ ಸೋಂಕು ಉಳಿಯಲು ಸಾಧ‍್ಯವೇ ಎನ್ನುವುದು ಶಾಸಕರ ವಾದ! ಹೀಗಾಗಿ ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕೊಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೊದಲು ಎಚ್ಚರವಿರಲಿ!