Webdunia - Bharat's app for daily news and videos

Install App

ಕೊರೋನಾಗೆ ಭಾರತದ ಅಶ್ವಗಂಧ ಮದ್ದು!

Webdunia
ಬುಧವಾರ, 20 ಮೇ 2020 (09:52 IST)
ನವದೆಹಲಿ: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಮಹಾಮಾರಿಗೆ ಭಾರತೀಯ ಆಯುರ್ವೇಧ ಪದ್ಧತಿ ಔಷಧಿಯಲ್ಲಿ ಬಳಕೆಯಾಗುವ ಅಶ್ವಗಂಧ ಪರಿಣಾಮಕಾರಿ ಎಂದು ದೆಹಲಿ ಐಐಟಿ ಮತ್ತು ಜಪಾನ್ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಅಶ್ವಗಂಧ ಮತ್ತು ಕೇಪ್ ನಲ್ಲಿರುವ ಸಂಯುಕ್ತ ಕಣಗಳು ಕೊರೋನಾ ವೈರಾಣುವಿನ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ ಎಂದು ತಜ್ಞರು ಕಂಡುಕೊಂಡಿದ್ದಾರೆ.

ಹೀಗಾಗಿ ಭಾರತದ ಅಶ್ವಗಂಧಕ್ಕೆ ಈಗ ಮಹತ್ವ ಬಂದಿದೆ. ಭಾರತದ ಆಯುರ್ವೇದ ಪದ್ಧತಿ ಔಷಧಿಯಲ್ಲಿ ಆಂಟಿ ಬಯೋಟಿಕೆ ರೀತಿ ಕೆಲಸ ಮಾಡುವ ಅಶ್ವಗಂಧದ ಬಗ್ಗೆ ತಜ್ಞರು ಮುಂದೆ ಮತ್ತಷ್ಟು ಸಂಶೋಧನೆ ನಡೆಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments