Select Your Language

Notifications

webdunia
webdunia
webdunia
webdunia

ಮದುವೆ ದಿನ ಆಹಾರ ಕಿಟ್ ವಿತರಿಸಿದ ಅಭಿಮಾನಿಗೆ ಕಿಚ್ಚ ಸುದೀಪ್ ಮೆಚ್ಚುಗೆ

ಮದುವೆ ದಿನ ಆಹಾರ ಕಿಟ್ ವಿತರಿಸಿದ ಅಭಿಮಾನಿಗೆ ಕಿಚ್ಚ ಸುದೀಪ್ ಮೆಚ್ಚುಗೆ
ಬೆಂಗಳೂರು , ಸೋಮವಾರ, 18 ಮೇ 2020 (09:35 IST)
ಬೆಂಗಳೂರು: ಕೊರೋನಾದಿಂದಾಗಿ ಮದುವೆ ಸಮಾರಂಭಗಳು ಸರಳವಾಗಿ ಸದ್ದಿಲ್ಲದೇ ನಡೆಯುತ್ತಿದೆ. ಆದರೆ ಇಲ್ಲೊಬ್ಬ ವಧೂ ವರರು ತಮ್ಮ ಮದುವೆ ದಿನ ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ಆಹಾರ ಕಿಟ್ ನೀಡಿ ಸುದ್ದಿಯಾಗಿದ್ದಾರೆ.

 

ಅರ್ಜುನ್ ಮತ್ತು ನಂದಿನಿ ಎಂಬ ಜೋಡಿ ತಮ್ಮ ಮದುವೆ ದಿನ ಹೆಚ್ಚು ಆಡಂಭರ ಮಾಡದೇ ಆ ಖರ್ಚಿನಲ್ಲಿ ಆಹಾರ ಕಿಟ್ ನೀಡಿರುವುದಲ್ಲದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ದೇಣಿಗೆ ನೀಡಿದ್ದಾರೆ.

ಈ ಅಭಿಮಾನಿಗಳ ಕೆಲಸಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ದಂಪತಿ ಉಳಿದವರಿಗೆ ಮಾದರಿಯಾಗಿದ್ದಾರೆ. ಇಂತಹ ಕೆಲಸಗಳು ಮತ್ತಷ್ಟು ನಡೆಯಲಿ ಎಂದು ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್ ಕುಮಾರ್ ಜತೆಗೆ ರಶ್ಮಿಕಾ ಮಂದಣ್ಣ! ಕಿರಿಕ್ ಬೆಡಗಿ ಹೇಳಿದ್ದೇನು ಗೊತ್ತಾ?